ತಾಂತ್ರಿಕ ಸಂಯೋಜಕ ನಾಗರಾಜ ನಾಯ್ಕ, ತಾಲ್ಲೂಕು ಐಇಸಿ ಸಂಯೋಜಕ ಕೆ.ವಸಿಗೇರಪ್ಪ ಚಾಗನೂರು, ತಾಲ್ಲೂಕು ಎಂಆರ್ಡಬ್ಲ್ಯು ಧನರಾಜ, ತಾಂತ್ರಿಕ ಸಹಾಯಕ ಎಂಜಿನಿಯರ್ ಮಲ್ಲಿಕಾರ್ಜುನ್ ಪೂಜಾರ್, ಬಿಎಫ್ಟಿ ಕೊಟ್ರೇಶ್ ಬಂಡ್ರಿ ಹಾಜರಿದ್ದರು. ಹೂವಿನಹಡಗಲಿಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಬಿ. ಸದಾಶಿವ ಪ್ರಭು ನರೇಗಾ ಕಾಮಗಾರಿ ಸ್ಥಳದಲ್ಲಿ ಜಾಗೃತಿ ಮೂಡಿಸಿದರು.