‘ಐದು ವರ್ಷಗಳ ಹಿಂದೆ ಅಭಿವೃದ್ಧಿ ಮಾಡಿದ ಈ ತಳಿ ತಮಿಳುನಾಡು, ಮಹಾರಾಷ್ಟ್ರ ರಾಜ್ಯಗಳಲ್ಲಿ ಬಹುಬೇಡಿಕೆ ಸಂಪಾದಿಸಿತ್ತು. ನಮ್ಮ ರಾಜ್ಯದ ರೈತರು ಸಾಕಣೆಯಲ್ಲಿ ಹಿಂದೆ ಬಿದ್ದರು. ಆದರೆ, ಕೊರೊನಾ ಸಮಯದಲ್ಲಿ ಹೆಚ್ಚಿನ ಮರಿಗಳನ್ನು ಸಾಕಿ ಕೈ ತುಂಬಾ ಸಂಪಾದನೆ ಮಾಡಿದ್ದಾರೆ’ ಎನ್ನುತ್ತಾರೆ ಸಂಸ್ಥೆಯ ಜಂಟಿ ಆಯುಕ್ತ ಮಹೇಶ್.