ಬಸವ ಭೂಮಿ ಯಾತ್ರೆ ಸ್ವಾಗತಿಸಲು ಸ್ವಾಗತ ಸಮಿತಿ ರಚಿಸಲಾಗಿದೆ. ಅಶೋಕ ಎಲಿ, ಸಿ.ಎಸ್. ಪಾಟೀಲ, ಬಸವರಾಜ ಶೇರಿಕಾರ, ಸಿ. ಎಸ್.ಗಣಾಚಾರಿ, ಚಂದ್ರಕಾಂತ ಹೆಬ್ಬಾಳೆ, ಜಯರಾಜ ಖಂಡ್ರೆ, ವಿವೇಕಾನಂದ ಧನ್ನೂರ, ಹಾವಯ್ಯ ಸ್ವಾಮಿ, ಅಣವೀರ ಕೂಡಂಬಲ, ನೀಲಮ್ಮ ರೂಗನ್, ನಿರ್ಮಲಾ ಮಸೂದೆ, ಸುಮಾ ಭೂಶೆಟ್ಟಿ, ರಾಜಕುಮಾರ ಪಾಟೀಲ, ಪ್ರಕಾಶ ಮಠಪತಿ, ಆರ.ಕೆ. ಪಾಟೀಲ, ರಾಜು ಸ್ವಾಮಿ ಅಭೀಷೆಕ ಮಠಪತಿ, ಓಂ ಪಾಟೀಲ ಸಮಿತಿಯಲ್ಲಿದ್ದಾರೆ ಎಂದು ತಿಳಿಸಿದ್ದಾರೆ.