ಕೆಲ ದಿನಗಳ ಹಿಂದೆ ಬೀದರ್ ಡಿ.ಸಿ.ಸಿ. ಬ್ಯಾಂಕ್ ಮೇಲೆ ಐ.ಟಿ. ದಾಳಿಯಾದಾಗ, ಈಶ್ವರ ಖಂಡ್ರೆ ನನ್ನ ಮೇಲೆ ಸುಳ್ಳು ಆರೋಪ ಮಾಡಿ ಹಿಟ್ ಅಂಡ್ ರನ್ ಮಾಡಿದ್ದರು. ಆದರೆ ಇಂದು ಅವರ ಕಲೆಕ್ಷನ್ ಏಜೆಂಟ್, ಐ.ಟಿಯವರಿಗೆ ರೆಡ್ಡ ಹ್ಯಾಂಡ್ ಹಾಗಿ ಸಿಕ್ಕಿಬಿದ್ದಿದ್ದಾನೆ. ಈಗ ಮತ್ಯಾವ ಸುಳ್ಳು ಹೇಳುತ್ತಾರೆ ಖಂಡ್ರೆ. 60 ವರ್ಷಗಳಿಂದ ಅಧಿಕಾರ ನಡೆಸಿದ ಖಂಡ್ರೆ ಕುಟುಂಬದ ಮತ್ತೊಂದು ಮುಖ ಹೊರಬಿದ್ದಿದೆ ಎಂದು ಟೀಕಿಸಿದ್ದಾರೆ.