ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯಪುರ

ADVERTISEMENT

ವಿಜಯಪುರ | 'ಜಿಲ್ಲೆಯ 2.50 ಲಕ್ಷ ರೈತರ ಖಾತೆಗೆ ಬೆಳೆಹಾನಿ ಪರಿಹಾರ'

ಮುಂಗಾರು ವೈಫಲ್ಯ ಹಾಗೂ ಮಳೆ ಕೊರತೆಯಿಂದಾಗಿ ಜಿಲ್ಲೆಯ ಎಲ್ಲ ತಾಲ್ಲೂಕುಗಳನ್ನು ಸರ್ಕಾರ ಬರಪೀಡಿತ ತಾಲ್ಲೂಕು ಎಂದು ಘೋಷಿಸಿದ್ದು, ಜಿಲ್ಲೆಯ ಬೆಳೆಹಾನಿಯಾದ ರೈತರ ಖಾತೆಗಳಿಗೆ ನೇರವಾಗಿ ಡಿಬಿಟಿ ಮೂಲಕ ಪರಿಹಾರ ಹಣ ಜಮೆ ಮಾಡಲಾಗುತ್ತಿದ್ದು
Last Updated 15 ಮೇ 2024, 16:15 IST
ವಿಜಯಪುರ | 'ಜಿಲ್ಲೆಯ 2.50 ಲಕ್ಷ ರೈತರ ಖಾತೆಗೆ ಬೆಳೆಹಾನಿ ಪರಿಹಾರ'

ವಿಜಯಪುರ | 'ಸಂಸದ ಪ್ರಜ್ವಲ್‌ ಬಂಧನಕ್ಕೆ ಆಗ್ರಹ'

ಕೆಪಿಸಿಸಿ ಮಹಿಳಾ ಕಾಂಗ್ರೆಸ್ ಸಮಿತಿ ಪ್ರತಿಭಟನೆ
Last Updated 15 ಮೇ 2024, 14:26 IST
ವಿಜಯಪುರ | 'ಸಂಸದ ಪ್ರಜ್ವಲ್‌ ಬಂಧನಕ್ಕೆ ಆಗ್ರಹ'

ವಿಜಯಪುರ | ಪ್ರೀತಿಸಿ ಮದುವೆಯಾಗಿದ್ದ ನವ ದಂಪತಿ ಆತ್ಮಹತ್ಯೆ

ವಿಜಯಪುರ: ‌ನಗರದ ಹೊರವಲಯದಲ್ಲಿರುವ ಶ್ರೀ ಸಿದ್ದೇಶ್ವರ ಬಡಾವಣೆಯ ಮನೆಯೊಂದರಲ್ಲಿ ಬುಧವಾರ ನವದಂಪತಿ ನೇಣಿಗೆ ಶರಣಾಗಿದ್ದಾರೆ.
Last Updated 15 ಮೇ 2024, 14:24 IST
ವಿಜಯಪುರ | ಪ್ರೀತಿಸಿ ಮದುವೆಯಾಗಿದ್ದ ನವ ದಂಪತಿ ಆತ್ಮಹತ್ಯೆ

ವಿಜಯಪುರ | ಎನ್‌ಟಿಪಿಸಿ: ಕಾರ್ಮಿಕ ಸಾವು

ಕೊಲ್ಹಾರ ತಾಲ್ಲೂಕಿನ ಕೂಡಗಿ ಉಷ್ಣ ವಿದ್ಯುತ್ ಸ್ಥಾವರದ (ಎನ್‌ಟಿಪಿಸಿ) ಚಿಮಣಿಯಲ್ಲಿ ಮಂಗಳವಾರ ಸಂಜೆ ಕೇಬಲ್ ಅಳವಡಿಸುತ್ತಿದ್ದ ಕಾರ್ಮಿಕ ಆಯತಪ್ಪಿ 130 ಅಡಿ ಎತ್ತರದಿಂದ ಕಳೆಗೆ ಬಿದ್ದು ಸಾವಿಗೀಡಾಗಿದ್ದಾರೆ.
Last Updated 15 ಮೇ 2024, 14:22 IST
fallback

ಮುದ್ದೇಬಿಹಾಳ | 'ಪ್ರಭಾರಿ ಮುಖ್ಯಶಿಕ್ಷಕನ ಅಮಾನತಿಗೆ ಆಗ್ರಹ'

ಮುದ್ದೇಬಿಹಾಳ : ತಾಲ್ಲೂಕಿನ ಗುಡಿಹಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್ಕಾರದಿಂದ ಈಚೇಗೆ ಹೇಮರಡ್ಡಿ ಮಲ್ಲಮ್ಮ ಹಾಗೂ ಬಸವಣ್ಣನವರ ಜಯಂತಿ ಆಚರಣೆ ಮಾಡದೇ ಅವಮಾನ ಮಾಡಿರುವ
Last Updated 15 ಮೇ 2024, 14:21 IST
fallback

ಸೌಲಭ್ಯ ವಂಚಿತ ಚಡಚಣ ಪಟ್ಟಣ

ಕರ್ನಾಟಕ– ಮಹಾರಾಷ್ಟ್ರದ ಗಡಿ ಅಂಚಿನಲ್ಲಿರುವ ಜಿಲ್ಲೆಯ ಪ್ರಮುಖ ವ್ಯಾಪಾರಿ ಕೇಂದ್ರ ಚಡಚಣ ಪಟ್ಟಣ ಮೂಲ ಸೌಕರ್ಯಗಳಿಂದ ಸಂಪೂರ್ಣ ವಂಚಿತಗೊಂಡಿದೆ.
Last Updated 15 ಮೇ 2024, 7:38 IST
ಸೌಲಭ್ಯ ವಂಚಿತ ಚಡಚಣ ಪಟ್ಟಣ

ಇಂಡಿ | ನೀರಿಲ್ಲದ ಕೊಳವೇ ಬಾವಿ ಮುಚ್ಚಿಸಿ: ಅಬೀದ್ ಗದ್ಯಾಳ ಸೂಚನೆ

ಇಂಡಿ: ‘ತಾಲ್ಲೂಕಿನಾದ್ಯಂತ ರೈತರು ಹಾಗೂ ಸಾರ್ವಜನಿಕರು ನೀರಿಲ್ಲದ ಕೊಳವೆ ಬಾವಿಗಳನ್ನು ಮುಚ್ಚಬೇಕು. ಗ್ರಾಮ ಪಂಚಾಯಿತಿ ಅಧಿಕಾರಿಗಳು, ಈ ಬಗ್ಗೆ ಡಂಗರು ಹೊಡೆದು ನೀರಿಲ್ಲದ ಕೊಳವೇ ಬಾವಿಗಳನ್ನು ಮುಚ್ಚಿಸಬೇಕು ಎಂದು ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.
Last Updated 14 ಮೇ 2024, 15:32 IST
ಇಂಡಿ | ನೀರಿಲ್ಲದ ಕೊಳವೇ ಬಾವಿ ಮುಚ್ಚಿಸಿ: ಅಬೀದ್ ಗದ್ಯಾಳ ಸೂಚನೆ
ADVERTISEMENT

ವಿಜಯಪುರ | ಬಡವರ ವಿಶ್ರಾಂತಿ ಧಾಮ ಗಗನಮಹಲ್‌

ಜಿಲ್ಲಾಧಿಕಾರಿ, ತಹಶೀಲ್ದಾರ್ ಕಚೇರಿಗೆ ಬರುವ ಜನರಿಗೆ ಅನುಕೂಲವಾದ ತಾಣ
Last Updated 14 ಮೇ 2024, 4:59 IST
ವಿಜಯಪುರ | ಬಡವರ ವಿಶ್ರಾಂತಿ ಧಾಮ ಗಗನಮಹಲ್‌

ಮುದ್ದೇಬಿಹಾಳ: ಕುಡಿಯುವ ನೀರಿಗೆ ಗ್ರಾಮಸ್ಥರ ಪರದಾಟ

ಅನಧಿಕೃತ ನಳ ಸಂಪರ್ಕ: ಬನೋಶಿ, ಗೋನಾಳ ಗ್ರಾಮಕ್ಕೆ ನೀರು ಸಂಪರ್ಕ ಸ್ಥಗಿತ
Last Updated 14 ಮೇ 2024, 4:55 IST
ಮುದ್ದೇಬಿಹಾಳ: ಕುಡಿಯುವ ನೀರಿಗೆ ಗ್ರಾಮಸ್ಥರ ಪರದಾಟ

ವಿಜಯಪುರ | ಮಕ್ಕಳ ಶವ ಪತ್ತೆ: ಸ್ವಯಂ ಪ್ರೇರಿತ ಪ್ರಕರಣ ದಾಖಲೆ

ನಗರದಲ್ಲಿ ನಾಪತ್ತೆಯಾಗಿದ್ದ ಮೂವರು ಮಕ್ಕಳು ಒಳಚರಂಡಿ ತ್ಯಾಜ್ಯ ನೀರು ಸಂಸ್ಕರಣಾ ಘಟಕದಲ್ಲಿ ಶವವಾಗಿ ಪತ್ತೆಯಾಗಿರುವ ವಿಷಯ ತಿಳಿಯುತ್ತಿದ್ದಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸ್ವಯಂ ಪ್ರೇರಿತ ಪ್ರಕರಣ ದಾಖಲು ಮಾಡಿಕೊಂಡಿದೆ
Last Updated 13 ಮೇ 2024, 15:54 IST
fallback
ADVERTISEMENT