ಬಿಜೆಪಿ ಮುಖಂಡರು ಕಪ್ಪು ಪಟ್ಟಿ ಧರಸಿ ವನಶ್ರೀ ಸರ್ಕಲ್ ಬಳಿ ಪ್ರತಿಭಟನೆ ನಡೆಸುತ್ತಿದ್ದಂತೆ ಪೋಲಿ ಸರು ಬಿಜೆಪಿ ಮುಖಂಡ, ಕಾರ್ಯಕರ್ತರನ್ನು ಬಂಧಿಸಿ ನಂತರ ಬಿಡುಗಡೆಗೊಳಿಸಿದರು. ಮಾಜಿ ಶಾಸಕ ಸುನೀಲ ಹೆಗಡೆ, ರಾಜು ಧೂಳಿ, ಶಿವಾಜಿ ನರಸಾನಿ, ನಾಗೇಂದ್ರ ಗೌಡಪ್ಪನವರ, ಪ್ರಕಾಶ ಕಮ್ಮಾರ, ಸಂತೋಷ ಘಟಕಾಂಬಳೆ, ರಾಘವೇಂದ್ರ ನಾಯ್ಕ, ಅನಿಲ ಮುತ್ನಾಳ, ವಿಜಯ ಬೊಬಾಟಿ, ಸಿದ್ದು ಪಟ್ಟಣಶೆಟ್ಟಿ, ಉಲ್ಲಾಸ ಬಿಡಿಕರ, ಪ್ರದೀಪ ಹಿರೇಕರ, ಬಂಟಿ ಗಿರಿ, ಅಶೋಕ ಬಂಧಿಸಲ್ಪಟ್ಟರು