1972ರಲ್ಲಿ ಕಲಬುರ್ಗಿ ಜಿಲ್ಲೆ ಸೇರಿದಂತೆ ಈ ಭಾಗ ತೀವ್ರ ಬರ ಬಿದ್ದಿತ್ತು. ಅದು ಈಗಲೂ ‘ಬಾಹತ್ತರ ಬರ’ ಎಂದೇ ಪ್ರಸಿದ್ಧಿ. 72ಕ್ಕೆ ಹಿಂದಿಯಲ್ಲಿ ಬಾಹತ್ತರ ಎನ್ನುತ್ತಾರೆ. ಹೀಗಾಗಿ 72ರ ಬರವನ್ನು ‘ಬಾಹತ್ತರ ಬರ’ ಎಂದೇ ಕರೆಯಲಾಗುತ್ತಿದೆ. ಬರದಿಂದ ಕಂಗೆಟ್ಟಿದ್ದ ಜನರ ಕೈಗೆ ಉದ್ಯೋಗ ನೀಡಬೇಕಿತ್ತು. ಈ ಭಾಗದ ಬಹುತೇಕ ಮಧ್ಯಮ ನೀರಾವರಿ ಯೋಜನೆಗಳ ಜಾರಿಗೆ ಈ ಬರವೇ ಪ್ರೇರಣೆಯಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.