<p><strong>ಬೆಂಗಳೂರು:</strong> ‘ಪ್ರಜಾವಾಣಿ’ ಭೂಮಿಕಾ ಲಲಿತ ಪ್ರಬಂಧ ಸ್ಪರ್ಧೆಯ ಫಲಿತಾಂಶಗಳನ್ನು ಪ್ರಕಟವಾಗಿವೆ.</p>.<p>ನಾಡಿನ ಎಲ್ಲ ಪ್ರದೇಶಗಳಿಂದಲೂ ಸುಮಾರು ಐದುನೂರು ಪ್ರಬಂಧಗಳು ಸ್ಪರ್ಧೆಗೆ ಬಂದಿದ್ದವು. ವಿದ್ಯಾರ್ಥಿಗಳು, ಗೃಹಿಣಿಯರು, ಲೇಖಕಿಯರು, ಉದ್ಯೋಗಸ್ಥ ಮಹಿಳೆಯರು, ವಯೋವೃದ್ಧರು – ಹೀಗೆ ಸಮಾಜದ ಬೇರೆ ಬೇರೆ ಸ್ತರದ ಮಹಿಳೆಯರು ಭಾಗವಹಿಸಿದ್ದರು.</p>.<p>ಹಿರಿಯ ಲೇಖಕ ಶ್ರೀನಿವಾಸ ವೈದ್ಯ ಮತ್ತು ಕವಯಿತ್ರಿ–ಅಧ್ಯಾಪಕಿ ಗೀತಾ ವಸಂತ ತೀರ್ಪುಗಾರರಾಗಿದ್ದರು.</p>.<p>ಮೊದಲನೆಯ ಬಹುಮಾನ: ₹ 7, 500. ಎರಡನೆಯ ಬಹುಮಾನ: ₹ 5,000 ಮತ್ತು ಮೂರನೆಯ ಬಹುಮಾನ: ₹ 2,500.</p>.<p><strong>ಬಹುಮಾನದ ವಿವರಗಳು</strong></p>.<p>*ಮೊದಲನೆಯ ಬಹುಮಾನ:<br /> ಹೂವು ಅರಸುವ ಕಾಲದ ನೆಲ/ ಆಶಾ ಜಗದೀಶ್<br /> *ಎರಡನೆಯ ಬಹುಮಾನ:<br /> ಎಲ್ಲಿಂದ ಬಂದೆವ್ವಾ/ ಹೇಮಲತಾ ಎಸ್. ಪೂಜಾರಿ<br /> *ಮೂರನೆಯ ಬಹುಮಾನ:<br /> ನನ್ನ ಬಾಲ್ಯ ಕದ್ದ ಕಾಗೆಗಳು/ ಗೀತಾ ಕುಂದಾಪುರ</p>.<p><strong>ಮೆಚ್ಚಿಗೆ ಪಡೆದ ಪ್ರಬಂಧಗಳು:</strong><br /> 1. ತಾರಸಿ ಮೇಲಿನ ಅನಂತ ನಡಿಗೆ/ ಮೀನಾಕ್ಷಿ ಹೆಂಗವಳ್ಳಿ<br /> 2. ಭಾವಚಿತ್ರಗಳ ಭಾವಲೋಕದಲ್ಲಿ/ ಸ್ಮಿತಾ ಅಮೃತರಾಜ್ ಸಂಪಾಜೆ<br /> 3. ನಾನ್ಹೇಗೆ ಮರೆಯಲಿ/ ಅಭಿಜ್ಞಾ ಸತೀಶ್<br /> 4. ಓಪನ್ ಕಿಚನ್ನ ಪ್ರವಚನ/ ಶ್ವೇತಾ ಸುರೇಶ ಪಾಟೀಲ<br /> 5. ಓಲೆಯ ಸರಬರ/ ಶಾರದಾ ವಿ. ಮೂರ್ತಿ</p>.<p>*</p>.<p>ಇಲ್ಲಿ ಆಯ್ಕೆಯಾದ ಬರಹಗಳು ಎಲ್ಲ ಮಿತಿಗಳ ಮಧ್ಯೆಯೂ ಒಳ-ಹೊರ ಜಗತ್ತುಗಳನ್ನು ಬೆಸೆದು ಕಟ್ಟುತ್ತಾ ಒಂದು ಮಾಡುವ ಅಚ್ಚರಿಯನ್ನು ಉಳಿಸುತ್ತವೆ.<br /> <em><strong>-ಗೀತಾ ವಸಂತ, ತೀರ್ಪುಗಾರರು</strong></em></p>.<p><em><strong>* </strong></em>ಮರೆತೇ ಹೋಗುತ್ತದೇನೋ ಎಂದು ಹೆದರಿಸಿದ್ದ ಲಲಿತಪ್ರಬಂಧ ಇತ್ತೀಚಿನ ವರ್ಷಗಳಲ್ಲಿ ಮತ್ತೆ ಮೆಲ್ಲನೇ ತಲೆ ಎತ್ತುತ್ತಿರುವುದೂ ಇದಕ್ಕೆ ಪ್ರಜಾವಾಣಿ ಪ್ರೋತ್ಸಾಹ ಕೊಡುತ್ತಿರುವುದೂ ಸಂತೋಷದ ಸಂಗತಿ.</p>.<p><em><strong>– ಶ್ರೀನಿವಾಸ ವೈದ್ಯ ತೀರ್ಪುಗಾರರು</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಪ್ರಜಾವಾಣಿ’ ಭೂಮಿಕಾ ಲಲಿತ ಪ್ರಬಂಧ ಸ್ಪರ್ಧೆಯ ಫಲಿತಾಂಶಗಳನ್ನು ಪ್ರಕಟವಾಗಿವೆ.</p>.<p>ನಾಡಿನ ಎಲ್ಲ ಪ್ರದೇಶಗಳಿಂದಲೂ ಸುಮಾರು ಐದುನೂರು ಪ್ರಬಂಧಗಳು ಸ್ಪರ್ಧೆಗೆ ಬಂದಿದ್ದವು. ವಿದ್ಯಾರ್ಥಿಗಳು, ಗೃಹಿಣಿಯರು, ಲೇಖಕಿಯರು, ಉದ್ಯೋಗಸ್ಥ ಮಹಿಳೆಯರು, ವಯೋವೃದ್ಧರು – ಹೀಗೆ ಸಮಾಜದ ಬೇರೆ ಬೇರೆ ಸ್ತರದ ಮಹಿಳೆಯರು ಭಾಗವಹಿಸಿದ್ದರು.</p>.<p>ಹಿರಿಯ ಲೇಖಕ ಶ್ರೀನಿವಾಸ ವೈದ್ಯ ಮತ್ತು ಕವಯಿತ್ರಿ–ಅಧ್ಯಾಪಕಿ ಗೀತಾ ವಸಂತ ತೀರ್ಪುಗಾರರಾಗಿದ್ದರು.</p>.<p>ಮೊದಲನೆಯ ಬಹುಮಾನ: ₹ 7, 500. ಎರಡನೆಯ ಬಹುಮಾನ: ₹ 5,000 ಮತ್ತು ಮೂರನೆಯ ಬಹುಮಾನ: ₹ 2,500.</p>.<p><strong>ಬಹುಮಾನದ ವಿವರಗಳು</strong></p>.<p>*ಮೊದಲನೆಯ ಬಹುಮಾನ:<br /> ಹೂವು ಅರಸುವ ಕಾಲದ ನೆಲ/ ಆಶಾ ಜಗದೀಶ್<br /> *ಎರಡನೆಯ ಬಹುಮಾನ:<br /> ಎಲ್ಲಿಂದ ಬಂದೆವ್ವಾ/ ಹೇಮಲತಾ ಎಸ್. ಪೂಜಾರಿ<br /> *ಮೂರನೆಯ ಬಹುಮಾನ:<br /> ನನ್ನ ಬಾಲ್ಯ ಕದ್ದ ಕಾಗೆಗಳು/ ಗೀತಾ ಕುಂದಾಪುರ</p>.<p><strong>ಮೆಚ್ಚಿಗೆ ಪಡೆದ ಪ್ರಬಂಧಗಳು:</strong><br /> 1. ತಾರಸಿ ಮೇಲಿನ ಅನಂತ ನಡಿಗೆ/ ಮೀನಾಕ್ಷಿ ಹೆಂಗವಳ್ಳಿ<br /> 2. ಭಾವಚಿತ್ರಗಳ ಭಾವಲೋಕದಲ್ಲಿ/ ಸ್ಮಿತಾ ಅಮೃತರಾಜ್ ಸಂಪಾಜೆ<br /> 3. ನಾನ್ಹೇಗೆ ಮರೆಯಲಿ/ ಅಭಿಜ್ಞಾ ಸತೀಶ್<br /> 4. ಓಪನ್ ಕಿಚನ್ನ ಪ್ರವಚನ/ ಶ್ವೇತಾ ಸುರೇಶ ಪಾಟೀಲ<br /> 5. ಓಲೆಯ ಸರಬರ/ ಶಾರದಾ ವಿ. ಮೂರ್ತಿ</p>.<p>*</p>.<p>ಇಲ್ಲಿ ಆಯ್ಕೆಯಾದ ಬರಹಗಳು ಎಲ್ಲ ಮಿತಿಗಳ ಮಧ್ಯೆಯೂ ಒಳ-ಹೊರ ಜಗತ್ತುಗಳನ್ನು ಬೆಸೆದು ಕಟ್ಟುತ್ತಾ ಒಂದು ಮಾಡುವ ಅಚ್ಚರಿಯನ್ನು ಉಳಿಸುತ್ತವೆ.<br /> <em><strong>-ಗೀತಾ ವಸಂತ, ತೀರ್ಪುಗಾರರು</strong></em></p>.<p><em><strong>* </strong></em>ಮರೆತೇ ಹೋಗುತ್ತದೇನೋ ಎಂದು ಹೆದರಿಸಿದ್ದ ಲಲಿತಪ್ರಬಂಧ ಇತ್ತೀಚಿನ ವರ್ಷಗಳಲ್ಲಿ ಮತ್ತೆ ಮೆಲ್ಲನೇ ತಲೆ ಎತ್ತುತ್ತಿರುವುದೂ ಇದಕ್ಕೆ ಪ್ರಜಾವಾಣಿ ಪ್ರೋತ್ಸಾಹ ಕೊಡುತ್ತಿರುವುದೂ ಸಂತೋಷದ ಸಂಗತಿ.</p>.<p><em><strong>– ಶ್ರೀನಿವಾಸ ವೈದ್ಯ ತೀರ್ಪುಗಾರರು</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>