ನಂಜನಗೂಡು:
ಸುತ್ತೂರು ಜಾತ್ರೆಯಲ್ಲಿ ನಡೆದ ದೇಸಿ ಆಟಗಳ ಬಾಲಕರ ವಿಭಾಗದ ಸ್ಪರ್ಧೆಯಲ್ಲಿ ಜಯಗಳಿಸಿದವರ ವಿವರ ಈ ಕೆಳಗಿನಂತಿದೆ.
ಕೆಸರು ಗದ್ದೆ ಓಟ: ಮಲ್ಲಿಕಾರ್ಜುನ, ಜೆಎಸ್ಎಸ್ ಪ್ರೌಢಶಾಲೆ, ಸುತ್ತೂರು (1), ರೋಹಿತಿ ಸ್ಯಾಮುಯಲ್, ಜೆಎಸ್ಎಸ್ ಪ್ರೌಢಶಾಲೆ, ಸುತ್ತೂರು (2), ಕೀರ್ತಿಕುಮಾರ್, ಜೆಎಸ್ಎಸ್ ಪ್ರೌಢಶಾಲೆ, ಮೂಗನೂರು (3)
ಗೋಲಿ: ಬಿ.ಸಿ.ರವಿ, ಜೆಎಸ್ಎಸ್ ಪ್ರೌಢಶಾಲೆ, ಸುತ್ತೂರು (1), ಮನೋಜ್, ಜೆಎಸ್ಎಸ್ ಪ್ರೌಢಶಾಲೆ, ಸುತ್ತೂರು (2), ಅಭಿಷೇಕ್, ಜೆಎಸ್ಎಸ್ ಪ್ರೌಢಶಾಲೆ, ಕಲ್ಕುಣಿಕೆ (3).
ಬುಗುರಿ: ಸಿದ್ದಣ್ಣ ಬಳಿಗಾರ್, ಜೆಎಸ್ಎಸ್ ಪ್ರೌಢಶಾಲೆ, ಸುತ್ತೂರು (1), ಆರ್.ಮದನ್, ಜೆಎಸ್ಎಸ್ ಪ್ರೌಢಶಾಲೆ, ಮೈಲಸಂದ್ರ, ಬೆಂಗಳೂರು (2), ಕೆ.ಎಸ್.ಹರ್ಷ, ಜೆಎಸ್ಎಸ್ ಪ್ರೌಢಶಾಲೆ, ಹಾಡ್ಯ (3)
ನವಕಂಕರಿ: ಎಚ್.ಎಂ.ಮಂಜುನಾಥ, ಜೆಎಸ್ಎಸ್ ಪ್ರೌಢಶಾಲೆ, ಹಳ್ಳಿಕೆರೆಹುಂಡಿ (1), ಎಂ.ಗಿರೀಶ್, ಜೆಎಸ್ಎಸ್ ಬಾಲಕರ ಪ್ರೌಢಶಾಲೆ, (2), ಸೋಮಶೇಖರ, ಜೆಎಸ್ಎಸ್ ಪ್ರೌಢಶಾಲೆ, ಬಂಡಳ್ಳಿ (3).
ಹುಲಿ– ಕುರಿ: ಶಶಾಂಕ್, ಜೆಎಸ್ಎಸ್ ಪ್ರೌಢಶಾಲೆ, ಸುತ್ತೂರು (1), ಆರ್.ರೋಹನ್, ಜೆಎಸ್ಎಸ್ ಪ್ರೌಢಶಾಲೆ, ಸುತ್ತೂರು (2), ಎಂ. ಎಸ್.ಯಶವಂತ, ಜೆಎಸ್ಎಸ್ ಪ್ರೌಢಶಾಲೆ, ಮನುಗನಹಳ್ಳಿ (3).
ಚೌಕಬಾರ: ಮಾರುತೇಶ ಹನುಮಪ್ಪ ವಂದಾಲಿ, ಜೆಎಸ್ಎಸ್ ಪ್ರೌಢಶಾಲೆ, ಹುಲ್ಲಹಳ್ಳಿ (1), ಮೊನೋದ, ಜೆಎಸ್ಎಸ್ ಪ್ರೌಢಶಾಲೆ, ಅಜ್ಜಿಪುರ (2), ಸಿ.ಜಯಶಂಕರ, ಜೆಎಸ್ಎಸ್ ಪ್ರೌಢಶಾಲೆ, ಉಮ್ಮತ್ತೂರು (3)
ಹಾವು– ಏಣಿ: ಮಧು, ಜೆಎಸ್ಎಸ್ ಪ್ರೌಢಶಾಲೆ, ಮೈಲಸಂದ್ರ, ಬೆಂಗಳೂರು(1), ಚರಣ್, ಜೆಎಸ್ಎಸ್ ಪ್ರೌಢಶಾಲೆ, ಅರಕಲವಾಡಿ (2), ಎಸ್.ನಿರಂಜನ, ಜೆಎಸ್ಎಸ್ ಪ್ರೌಢಶಾಲೆ, ಹೊರೆಯಾಲ (3).
ಚದುರಂಗ: ಎಂ.ಎಸ್.ಹೃಷಿಕೇಶ್, ಜೆಎಸ್ಎಸ್ ಪ್ರೌಢಶಾಲೆ, ಸಿದ್ದಾರ್ಥನಗರ, ಮೈಸೂರು (1), ಎಂ.ಎಂ.ಪ್ರಜ್ವಲ್ ರೂಪನಾಥ್, ಜೆಎಸ್ಎಸ್ ಪ್ರೌಢಶಾಲೆ, ಜೆ.ಪಿ.ನಗರ, ಮೈಸೂರು (1), ಯು.ಆರ್.ಗೌತಮ್, ಜೆಎಸ್ಎಸ್ ಪ್ರೌಢಶಾಲೆ, ಸಿದ್ದಾರ್ಥನಗರ, ಮೈಸೂರು (3).