-ಎಡೆಯೂರು ಪಲ್ಲವಿ
**
ಸಿದ್ಧನಿಗೆ ಶರತ್ ಎಂಬ ತುಂಟ ಮಗನಿದ್ದಾನೆ. ಅವನು ತುಸು ಸೋಮಾರಿ ಮತ್ತು ಚತುರ ಹುಡುಗ. ಅಂದು ತನ್ನ ಶಾಲೆಯನ್ನು ಮುಗಿಸಿ ಬಂದವನು ಅಮ್ಮನಿಗೆ ಏನೊಂದು ಸಹಾಯ ಮಾಡದೆ ‘ಸುಸ್ತಾಗಿದೆ’ ಎಂದು ಮಲಗಿಬಿಟ್ಟ. ಕೃಷಿಯ ಕೆಲಸ ಮುಗಿಸಿ ಬಂದ ರೈತನಿಗೆ ಕೋಪ ಬಂತು. ಮಗನನ್ನು ಗದರಿಸಿ ಎಬ್ಬಿಸಿದ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.