<p><strong>ರಾಯಚೂರು: </strong> ಹಿರಿಯ ಬ೦ಡಾಯ ಸಾಹಿತಿ ಜಂಬಣ್ಣ ಅಮರಚಿಂತ ಮಂಗಳವಾರ ಬೆಳಗ್ಗೆ ನಿಧನರಾಗಿದ್ದಾರೆ.</p>.<p>ಹೈದರಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ. ಜಂಬಣ್ಣ ಅಮರಚಿಂತ ಅವರಿಗೆ 73 ವರ್ಷ ವಯಸ್ಸಾಗಿತ್ತು.</p>.<p>ರಾಜ್ಯೋತ್ಸವ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳಿಗೆ ಜಂಬಣ್ಣ ಅಮರಚಿಂತ ಪುರಸ್ಕೃತರಾಗಿದ್ದರು.</p>.<p>ಬ೦ಡಾಯ, ಗಝಲ್, ರುಬಾಯಿ ಕವಿಯಾಗಿ ಅಮರಚಿ೦ತ ಕಾವ್ಯಾನಾಮದಿ೦ದ ಹೆಸರುವಾಸಿಯಾಗಿದ್ದರು.</p>.<p>ಮು೦ಜಾವಿನ ಕೊರಳು, ಮಣ್ಣು ಸೇರಿದ ಬೀಜ ಎಂಬ ಕವನ ಸಂಕಲನಗಳು, ಕುರುಬಯ್ಯ ಮತ್ತು ಅ೦ಕುಶದೊಡ್ಡಿ ಕಾದ೦ಬದಿ ಮೂಲಕ ಜಂಬಣ್ಣ ಅಮರಚಿಂತ ಜನಪ್ರಿಯರಾಗಿದ್ದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ರಾಯಚೂರು: </strong> ಹಿರಿಯ ಬ೦ಡಾಯ ಸಾಹಿತಿ ಜಂಬಣ್ಣ ಅಮರಚಿಂತ ಮಂಗಳವಾರ ಬೆಳಗ್ಗೆ ನಿಧನರಾಗಿದ್ದಾರೆ.</p>.<p>ಹೈದರಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ. ಜಂಬಣ್ಣ ಅಮರಚಿಂತ ಅವರಿಗೆ 73 ವರ್ಷ ವಯಸ್ಸಾಗಿತ್ತು.</p>.<p>ರಾಜ್ಯೋತ್ಸವ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳಿಗೆ ಜಂಬಣ್ಣ ಅಮರಚಿಂತ ಪುರಸ್ಕೃತರಾಗಿದ್ದರು.</p>.<p>ಬ೦ಡಾಯ, ಗಝಲ್, ರುಬಾಯಿ ಕವಿಯಾಗಿ ಅಮರಚಿ೦ತ ಕಾವ್ಯಾನಾಮದಿ೦ದ ಹೆಸರುವಾಸಿಯಾಗಿದ್ದರು.</p>.<p>ಮು೦ಜಾವಿನ ಕೊರಳು, ಮಣ್ಣು ಸೇರಿದ ಬೀಜ ಎಂಬ ಕವನ ಸಂಕಲನಗಳು, ಕುರುಬಯ್ಯ ಮತ್ತು ಅ೦ಕುಶದೊಡ್ಡಿ ಕಾದ೦ಬದಿ ಮೂಲಕ ಜಂಬಣ್ಣ ಅಮರಚಿಂತ ಜನಪ್ರಿಯರಾಗಿದ್ದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>