ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಎನ್.ಡಿ.ಕುಮಾರ್, ಉಪಾಧ್ಯಕ್ಷ ಎನ್.ಶ್ರೀನಿವಾಸ್, ಖಜಾಂಚಿ ಜಿ.ಕೆ.ವೆಂಕಟೇಶ್, ಪ್ರತಿನಿಧಿ ಜಿ.ಜಿ.ಸಾಯಿನಾಥ, ಕಾರ್ಯದರ್ಶಿ ಹನುಮಂತಪ್ಪ, ಘನಶ್ಯಾಮ್, ಪಲ್ಲವಿ ಪ್ರಸನ್ನ, ವರದರಾಜು, ನಾಗರಾಜ್, ಆರ್.ಶ್ರೀನಿವಾಸ್, ಸಂತೋಷ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.