ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆನ್ನುನೋವು ನಿವಾರಣೆಗೆ ಅಶ್ವಗಂಧ ಕಷಾಯ

Last Updated 28 ಫೆಬ್ರುವರಿ 2017, 17:32 IST
ಅಕ್ಷರ ಗಾತ್ರ
ADVERTISEMENT

ಅಶ್ವಗಂಧ ಕಷಾಯ ಕುಡಿದರೆ ಬೆನ್ನುನೋವು ನಿವಾರಣೆಯಾಗುತ್ತದೆ ಎಂದು ಆಯುರ್ವೇದ ಶಾಸ್ತ್ರದಲ್ಲಿ  ಹೇಳಿದೆ.  ಅಶ್ವಗಂಧ ಕಷಾಯ ಮಾಡುವ ವಿಧಾನವನ್ನು ಇಲ್ಲಿ ನೀಡಲಾಗಿದೆ.

ಬೇಕಾಗುವ ಸಾಮಗ್ರಿಗಳು:

1. ಅಶ್ವಗಂಧ           5ಚೂರು
2. ಲವಂಗ              10
3. ಬೆಲ್ಲ                  1ಚಮಚ
4. ನೀರು                2ಕಪ್
5. ಉಪ್ಪು                 ಸ್ವಲ್ಪ

ಮಾಡುವ ವಿಧಾನ: ಅಶ್ವಗಂಧ ಚೂರು ಹಾಗೂ ಲವಂಗ ಸೇರಿಸಿ ಪುಡಿಮಾಡಿ ಬಾಂಡ್ಲಿಯಲ್ಲಿ 2 ಕಪ್ ನೀರು ಹಾಗೂ ಪುಡಿಮಾಡಿದ ಅಶ್ವಗಂಧ, ಬೆಲ್ಲ, ಉಪ್ಪು ಸೇರಿಸಿ 5 ನಿಮಿಷ ಕುದಿಸಿದರೆ ಅಶ್ವಗಂಧ ಕಷಾಯ ಕುಡಿಯಲು ಸಿದ್ಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT