ಬೈಕ್ನಲ್ಲಿ ಬಂದ 5 ಮಂದಿ ಡಿವೈಎಫ್ಐ ಕಾರ್ಯಕರ್ತರಾದ ರತೀಶ್ (30), ಯೂಸಫ್ (31) ಮತ್ತು ಸುದೇಶ್ (28) ಎಂಬವರ ಮೇಲೆ ಹಲ್ಲೆ ನಡೆಸಿದ್ದಾರೆ. ಗುರುವಾರ ಕೋಝಿಕ್ಕೋಡ್ ಜಿಲ್ಲೆಯ ಕಳ್ಳಾಚ್ಚಿಯಲ್ಲಿ ಆರ್ಎಸ್ಎಸ್ ಕಚೇರಿ ಮೇಲೆ ಬಾಂಬ್ ದಾಳಿ ನಡೆಯುವುದಕ್ಕಿಂತ ತುಸು ಗಂಟೆಗಳ ಮುನ್ನ ಪಾಲಕ್ಕಾಡ್ನಲ್ಲಿ ಹಲ್ಲೆ ನಡೆದಿದೆ.