ಲೋಕಸಭಾ ಸದಸ್ಯ ಶ್ರೀ ಎಸ್.ಜಿ. ಬರ್ವೆ ಅವರ ನಿಧನ
ನವದೆಹಲಿ, ಮಾ. 6– ವಿಶ್ವದ ಆಸಕ್ತಿಯನ್ನು ಕೆರಳಿಸಿದ ಸ್ಪರ್ಧೆಯಲ್ಲಿ ಮಾಜಿ ರಕ್ಷಣಾ ಸಚಿವ ಶ್ರೀ ವಿ.ಕೆ. ಕೃಷ್ಣ ಮೆನನ್ರನ್ನು ಸೋಲಿಸಿ ಲೋಕಸಭೆಗೆ ಚುನಾಯಿತರಾದ ಯೋಜನಾ ಮಂಡಳಿಯ ಮಾಜಿ ಸದಸ್ಯ ಶ್ರೀ ಎಸ್.ಜಿ. ಬರ್ವೆಯವರು ಇಂದು ರಾತ್ರಿ 10 ಗಂಟೆಯ ಹೊತ್ತಿನಲ್ಲಿ ಇಲ್ಲಿನ ತಮ್ಮ ನಿವಾಸದಲ್ಲಿ ನಿಧನರಾದರು.