<div> <strong>ಚಿಕ್ಕಮಗಳೂರು:</strong> ಡಾ.ಕಸ್ತೂರಿ ರಂಗನ್ ವರದಿ ಆಧರಿಸಿ ಜಿಲ್ಲೆಯ 5 ತಾಲ್ಲೂಕುಗಳಲ್ಲಿ ಹರಡಿರುವ ಪಶ್ಚಿಮಘಟ್ಟದ ನೂರಾರು ಗ್ರಾಮಗಳನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಿ ಕೇಂದ್ರ ಸರ್ಕಾರ 2ನೇ ಬಾರಿಗೆ ಕರಡು ಅಧಿಸೂಚನೆ ಹೊರಡಿಸಿದ್ದು, 147 ಹಳ್ಳಿಗಳು ಈ ಪಟ್ಟಿಯಲ್ಲಿವೆ.<br /> <br /> <strong>ಚಿಕ್ಕಮಗಳೂರುತಾಲ್ಲೂಕು</strong><br /> ಮೇಲಗಿರಿ, ಕೆಸುವಿನಮನೆ, ಹಿಪ್ಲ, ಹೆಗ್ಗರಮತ್ತವಾನಿ, ಮಾಡ್ಲ, ಅತ್ತಿಗಿರಿ, ಮೇಲಿನಹುಲುವತ್ತಿ, ಕೆಸವೆ, ಸುಗುಡವಾನಿ, ಸಿರಗೊಳ, ಕೊಳಗಾಮೆ, ಜಾಗರ, ಶಿರವಾಸೆ, ಬಿದರೆ, ಮಲಗಾರು, ದತ್ತಾತ್ರೇಯ ಪೀಠ, ಚುರ್ಚೆ ಗುಡ್ಡ ಕಾವಲು, ಬೊಗಸೆ, ಬಾಸಾಪುರ, ಕಡವಂತಿ, ಬೆರಣಗೋಡು, ಹುಯಿಗೆರೆ, ಬಸರವಳ್ಳಿ, ಸಾರಗೋಡು, ಮಣಬೂರು, ಅರೆನೂರು, ಬಿಕ್ಕರಣೆ.<div> <br /> <strong>ಕೊಪ್ಪ ತಾಲ್ಲೂಕು</strong></div><div> ಕೆಳಕುಳಿ, ಗುಣವಂತೆ, ಹಿರೇಕೊಡಿಗೆ, ಬೊಳಪುರ, ಭಂಡಿಗಡಿ, ಕೆಸವೆ, ಕುಂಬರಕೊಪ್ಪ, ದೇವರಹಳ್ಳಿ, ಕಗ್ಗ, ಹೊನಗಾರು, ತಲಮಕ್ಕಿ ಎಸ್ಟೇಟ್, ಅದ್ದಡ, ನುಗ್ಗಿ, ಶಂಕರಪುರ, ಹೆಗ್ಗಾರು, ಕುಂಚೂರು, ಮರಿತೊಟ್ಲು, ಬಿಳಗದ್ದೆ, ಹೊಸೂರು, ಉಡಣ, ಮಸಿಕೊಪ್ಪ, ಕರಿಮನೆ, ಬೆಳವಡಿ, ಲೋಕನಾಥಪುರ, ದಯಂಬಳ್ಳಿ, ಅಡಿಗೆಬೈಲು, ಹೆಗ್ಗಾರು, ಹುಲಿಗರಡಿ, ದೇವಗೋಡು, ಹರಳಾನೆ, ಮೇಗೂರು, ಕಲ್ಲುಗುಡ್ಡೆ<br /> <br /> <strong>ಮೂಡಿಗೆರೆ ತಾಲ್ಲೂಕು</strong><br /> ತನೂಡಿ, ಹೊರನಾಡು, ಕಲಕೋಡು, ಸಂಸೆ, ಇಡಕಣಿ, ಕೆಳಗೂರು, ಕುಂದೂರು, ದರ್ಶನ, ಅರಮನೆ ತಲಗಾರು, ಹೆಗ್ಗುಡ್ಲು, ತತ್ಕೊಳ, ಕೆಂಜಿಗೆ ಎಸ್ಟೇಟ್, ದುರ್ಗದಹಳ್ಳಿ, ಮದುಗುಂಡಿ, ಬಾಳೂರು, ಅತ್ತಿಗೆರೆ, ತರುವೆ, ಬಾರಿಮಲೆ ಎಸ್ಟೇಟ್, ಕೋಗಿಲೆ, ಗುತ್ತಿ, ಮೂಲರಹಳ್ಳಿ, ಊರುಬಗೆ, ಹೊಸಕೆರೆ, ಬೈರಾಪುರ, ಮೇಕನಗದ್ದೆ, ಬೈರಾಪುರ ಎಸ್ಟೇಟ್<br /> <br /> <strong>ನರಸಿಂಹರಾಜಪುರ ತಾಲ್ಲೂಕು</strong><br /> ಭೈರಾಪುರ, ಕುಸಬೂರು, ಕೋಣಕೆರೆ, ಮಡಬೂರು, ಆರಂಬಳ್ಳಿ, ಮಲ್ಲಂದೂರು, ವಿಠಲ, ಕಡಹಿನಬೈಲು, ಹಾತೂರು, ಬೆಳ್ಳೂರು, ದಂಡುಬಿಟ್ಟಹರ, ಕೊನೊಡಿ, ನಂದಿಗಾವೆ, ಗುಬ್ಬಿಗ, ಅರಳಿಕೊಪ್ಪ, ವರ್ಕಾಟೆ, ಸಂಕ್ಸೆ, ಬಾಳೆ, ಸಾಲೂರು, ಹೆಬ್ಬೆ, ಸಾರ್ಯ, ಕಾನೂರು, ವಗ್ಗಡೆ, ಹರವರಿ, ಆಲೆಹಳ್ಳಿ, ದಾವಣ, ಕರ್ಕೇಶ್ವರ, ಹೊಸೂರು, ಮೇಗರಮಕ್ಕಿ, ಮುದುಗುಣಿ, ಹಲಸೂರು<br /> <br /> <strong>ಶೃಂಗೇರಿ ತಾಲ್ಲೂಕು</strong><br /> ನೀಲಂದೂರು, ಅತನಬಾಳು, ಕುಂಬರಗೋಡು, ಮಸಿಗೆ, ಮೀಗ, ಮರ್ಕಲ್, ಮಸಿಗೆ, ಯಡದಳ್ಳಿ, ಯಡದಾಳು, ಬಾಳೆಕಡಿ, ನೆಮ್ಮಾರು, ಗಿಣಿಕಲ್, ಕೂತಗೋಡು, ಕೆರೆ, ಸುಂಕದಮಕ್ಕಿ, ಮಲನಾಡು, ಮುಡುಬ, ಮಲನಾಡು, ಕೆರೆ, ನೆಮ್ಮಾರ್ ಎಸ್ಟೇಟ್, ಗುಲಗಂಜಿಮನೆ, ಹಾಡಿ, ಮಾಸುವಳ್ಳಿ ಎಸ್ಟೇಟ್, ಬಾಳಗೆರೆ, ಬಳಗೆರೆ, ಶೀರ್ಲು.<br /> <br /> <br /> </div></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<div> <strong>ಚಿಕ್ಕಮಗಳೂರು:</strong> ಡಾ.ಕಸ್ತೂರಿ ರಂಗನ್ ವರದಿ ಆಧರಿಸಿ ಜಿಲ್ಲೆಯ 5 ತಾಲ್ಲೂಕುಗಳಲ್ಲಿ ಹರಡಿರುವ ಪಶ್ಚಿಮಘಟ್ಟದ ನೂರಾರು ಗ್ರಾಮಗಳನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಿ ಕೇಂದ್ರ ಸರ್ಕಾರ 2ನೇ ಬಾರಿಗೆ ಕರಡು ಅಧಿಸೂಚನೆ ಹೊರಡಿಸಿದ್ದು, 147 ಹಳ್ಳಿಗಳು ಈ ಪಟ್ಟಿಯಲ್ಲಿವೆ.<br /> <br /> <strong>ಚಿಕ್ಕಮಗಳೂರುತಾಲ್ಲೂಕು</strong><br /> ಮೇಲಗಿರಿ, ಕೆಸುವಿನಮನೆ, ಹಿಪ್ಲ, ಹೆಗ್ಗರಮತ್ತವಾನಿ, ಮಾಡ್ಲ, ಅತ್ತಿಗಿರಿ, ಮೇಲಿನಹುಲುವತ್ತಿ, ಕೆಸವೆ, ಸುಗುಡವಾನಿ, ಸಿರಗೊಳ, ಕೊಳಗಾಮೆ, ಜಾಗರ, ಶಿರವಾಸೆ, ಬಿದರೆ, ಮಲಗಾರು, ದತ್ತಾತ್ರೇಯ ಪೀಠ, ಚುರ್ಚೆ ಗುಡ್ಡ ಕಾವಲು, ಬೊಗಸೆ, ಬಾಸಾಪುರ, ಕಡವಂತಿ, ಬೆರಣಗೋಡು, ಹುಯಿಗೆರೆ, ಬಸರವಳ್ಳಿ, ಸಾರಗೋಡು, ಮಣಬೂರು, ಅರೆನೂರು, ಬಿಕ್ಕರಣೆ.<div> <br /> <strong>ಕೊಪ್ಪ ತಾಲ್ಲೂಕು</strong></div><div> ಕೆಳಕುಳಿ, ಗುಣವಂತೆ, ಹಿರೇಕೊಡಿಗೆ, ಬೊಳಪುರ, ಭಂಡಿಗಡಿ, ಕೆಸವೆ, ಕುಂಬರಕೊಪ್ಪ, ದೇವರಹಳ್ಳಿ, ಕಗ್ಗ, ಹೊನಗಾರು, ತಲಮಕ್ಕಿ ಎಸ್ಟೇಟ್, ಅದ್ದಡ, ನುಗ್ಗಿ, ಶಂಕರಪುರ, ಹೆಗ್ಗಾರು, ಕುಂಚೂರು, ಮರಿತೊಟ್ಲು, ಬಿಳಗದ್ದೆ, ಹೊಸೂರು, ಉಡಣ, ಮಸಿಕೊಪ್ಪ, ಕರಿಮನೆ, ಬೆಳವಡಿ, ಲೋಕನಾಥಪುರ, ದಯಂಬಳ್ಳಿ, ಅಡಿಗೆಬೈಲು, ಹೆಗ್ಗಾರು, ಹುಲಿಗರಡಿ, ದೇವಗೋಡು, ಹರಳಾನೆ, ಮೇಗೂರು, ಕಲ್ಲುಗುಡ್ಡೆ<br /> <br /> <strong>ಮೂಡಿಗೆರೆ ತಾಲ್ಲೂಕು</strong><br /> ತನೂಡಿ, ಹೊರನಾಡು, ಕಲಕೋಡು, ಸಂಸೆ, ಇಡಕಣಿ, ಕೆಳಗೂರು, ಕುಂದೂರು, ದರ್ಶನ, ಅರಮನೆ ತಲಗಾರು, ಹೆಗ್ಗುಡ್ಲು, ತತ್ಕೊಳ, ಕೆಂಜಿಗೆ ಎಸ್ಟೇಟ್, ದುರ್ಗದಹಳ್ಳಿ, ಮದುಗುಂಡಿ, ಬಾಳೂರು, ಅತ್ತಿಗೆರೆ, ತರುವೆ, ಬಾರಿಮಲೆ ಎಸ್ಟೇಟ್, ಕೋಗಿಲೆ, ಗುತ್ತಿ, ಮೂಲರಹಳ್ಳಿ, ಊರುಬಗೆ, ಹೊಸಕೆರೆ, ಬೈರಾಪುರ, ಮೇಕನಗದ್ದೆ, ಬೈರಾಪುರ ಎಸ್ಟೇಟ್<br /> <br /> <strong>ನರಸಿಂಹರಾಜಪುರ ತಾಲ್ಲೂಕು</strong><br /> ಭೈರಾಪುರ, ಕುಸಬೂರು, ಕೋಣಕೆರೆ, ಮಡಬೂರು, ಆರಂಬಳ್ಳಿ, ಮಲ್ಲಂದೂರು, ವಿಠಲ, ಕಡಹಿನಬೈಲು, ಹಾತೂರು, ಬೆಳ್ಳೂರು, ದಂಡುಬಿಟ್ಟಹರ, ಕೊನೊಡಿ, ನಂದಿಗಾವೆ, ಗುಬ್ಬಿಗ, ಅರಳಿಕೊಪ್ಪ, ವರ್ಕಾಟೆ, ಸಂಕ್ಸೆ, ಬಾಳೆ, ಸಾಲೂರು, ಹೆಬ್ಬೆ, ಸಾರ್ಯ, ಕಾನೂರು, ವಗ್ಗಡೆ, ಹರವರಿ, ಆಲೆಹಳ್ಳಿ, ದಾವಣ, ಕರ್ಕೇಶ್ವರ, ಹೊಸೂರು, ಮೇಗರಮಕ್ಕಿ, ಮುದುಗುಣಿ, ಹಲಸೂರು<br /> <br /> <strong>ಶೃಂಗೇರಿ ತಾಲ್ಲೂಕು</strong><br /> ನೀಲಂದೂರು, ಅತನಬಾಳು, ಕುಂಬರಗೋಡು, ಮಸಿಗೆ, ಮೀಗ, ಮರ್ಕಲ್, ಮಸಿಗೆ, ಯಡದಳ್ಳಿ, ಯಡದಾಳು, ಬಾಳೆಕಡಿ, ನೆಮ್ಮಾರು, ಗಿಣಿಕಲ್, ಕೂತಗೋಡು, ಕೆರೆ, ಸುಂಕದಮಕ್ಕಿ, ಮಲನಾಡು, ಮುಡುಬ, ಮಲನಾಡು, ಕೆರೆ, ನೆಮ್ಮಾರ್ ಎಸ್ಟೇಟ್, ಗುಲಗಂಜಿಮನೆ, ಹಾಡಿ, ಮಾಸುವಳ್ಳಿ ಎಸ್ಟೇಟ್, ಬಾಳಗೆರೆ, ಬಳಗೆರೆ, ಶೀರ್ಲು.<br /> <br /> <br /> </div></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>