ಪ್ರಾಧ್ಯಾಪಕಿ ಎಂ.ಎಸ್. ಆಶಾದೇವಿ ಮಾತನಾಡಿ, ‘ಎಲ್ಲಾ ವಿರೋಧಗಳ ನಡುವೆಯೂ ಒಬ್ಬ ಮಹಿಳೆ ಮೇಲೆ ಅತ್ಯಾಚಾರ ನಡೆದರೆ, ಕೊಳೆಯಾದ ಕೈಯನ್ನು ಹೇಗೆ ತೊಳೆದು ಕೊಳ್ಳುತ್ತೇವೆಯೊ ಹಾಗೆಯೇ ದೇಹವನ್ನು ಸ್ವಚ್ಛಗೊಳಿಸಿ ಮುಂದಿನ ಹೆಜ್ಜೆ ಇಡಬೇಕು’ ಎಂದು ಅವರು ಹೇಳಿದರು.
ಶಿಕ್ಷಣಕ್ಕೆ ತೊಂದರೆ
ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಮುಸ್ಲಿಂ ಹೆಣ್ಣು ಮಕ್ಕಳು ಬುರ್ಖಾ ಧರಿಸಿ ಹೋದರೆ ಕಾಲೇಜಿನಲ್ಲಿ ವಿರೋಧಿಸುತ್ತಾರೆ. ಆದರೆ, ಧರಿಸದೆ ಹೋದರೆ ಕುಟುಂಬದವರು ವಿರೋಧಿಸುತ್ತಾರೆ. ಎಷ್ಟೋ ವರ್ಷಗಳ ನಂತರ