ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಾ.19 ರಿಂದ 20 ರವರೆಗೆ ವಿಜಯನಗರ, ಬಸವೇಶ್ವರ ನಗರ, ಅಕ್ಕಿಪೇಟೆ, ಚಾಮರಾಜಪೇಟೆ, ನಾಗರಭಾವಿ ಹಾಗೂ ಹಲವು ವಾರ್ಡ್ ಗಳಲ್ಲಿ ಡಾ.ಶಿವಕುಮಾರ ಸ್ವಾಮೀಜಿ ಅವರ ಭಾವಚಿತ್ರದ ಶೋಭಾಯಾತ್ರೆ ನಡೆಯಲಿದೆ. ಮೆರ ವಣಿಗೆಯಲ್ಲಿ ಜನಪದ ಕಲಾ ತಂಡಗಳು ಭಾಗವಹಿಸಲಿವೆ. ನಂತರ ಗುರುವಂದನಾ ಕಾರ್ಯಕ್ರಮ ನಡೆಯಲಿದೆ’ ಎಂದರು.