ನಾವು ಯಾರೇ ಅಧ್ಯಕ್ಷರಾದರೂ ಅವರಿಗೆ ಅಭಿನಂದಿಸಿ ನಗರದ ಅಭಿವೃದ್ಧಿಗೆ ನಮ್ಮ ಬೆಂಬಲ ನೀಡಿದ್ದೆವು’ ಎಂದರು. ಸದಸ್ಯ ವಡ್ಡರಹಳ್ಳಿ ರವಿಕುಮಾರ್, ನಗರಸಭೆ ಮಾಜಿ ಅಧ್ಯಕ್ಷ ಶಂಷುನ್ನೀಸಾ, ಸದಸ್ಯರಾದ ಆರ್.ಕೆಂಪರಾಜು, ಪಿ.ಸಿ. ಲಕ್ಷ್ಮೀನಾರಾಯಣ್, ಶಿವಕುಮಾರ್, ಮಾಜಿ ಸದಸ್ಯ ಜಿ. ಸತ್ಯನಾರಾಯಣ್, ನಾಗರಾಜು, ವೆಂಕಟೇಶ್, ಪ್ರಕಾಶ್ ರಾವ್, ರಮೇಶ್, ಕೆರುಮಲು ಬದ್ರಿ ಮತ್ತಿತರರಿದ್ದರು.