ಭಾರತ ತಂಡದ ಮಾಜಿ ನಾಯಕ ಅಜಿತ್ ವಾಡೇಕರ್ ಅವರು ಅಧ್ಯಕ್ಷರಾಗಿರುವ ಅಖಿಲ ಭಾರತ ಅಂಗವಿಕಲರ ಕ್ರಿಕೆಟ್ ಸಂಸ್ಥೆಯ ಆಶ್ರಯದಲ್ಲಿ ಈ ಟೂರ್ನಿಯು ನಡೆಯಲಿದೆ. ಈ ಟೂರ್ನಿ ಯಲ್ಲಿ ಉತ್ತರ, ಪೂರ್ವ, ದಕ್ಷಿಣ, ಪಶ್ಚಿಮ ಮತ್ತು ಕೇಂದ್ರ ವಲಯದ ತಂಡಗಳು ಸ್ಪರ್ಧಿಸಲಿವೆ. ಆತಿ ಥೇಯ ಪಶ್ಚಿಮ ವಲಯವು ಹಾಲಿ ಚಾಂಪಿಯನ್ ಕೂಡ ಹೌದು. ತನ್ನ ಅಂಗಳದಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಪ್ರಶಸ್ತಿ ಉಳಿಸಿ
ಕೊಳ್ಳಲು ಹೋರಾಡಲಿದೆ.