ಪಟ್ಟಣ ಪಂಚಾಯತಿ ಅಧ್ಯಕ್ಷೆ ಜಯಶ್ರೀ ಅರಕೇರಿ ಪ್ರತಿಭಟನಾಕಾರಿಂದ ಮನವಿ ಸ್ವೀಕರಿಸಿ ಮಾತನಾಡಿದರು. ಪೌರ ನೌಕರ ರಮೇಶ ಬೇಲೇರಿ, ಸುಭಾಶ ಭಾವಿಮನಿ, ನಾರಾಯಣ ಗಂಗಾಖೇಡ, ರವಿ ತಾಳಿಕೋಟಿ, ಜಗದೀಶ ಚಲವಾದಿ, ಬಸವರಾಜ, ಬಸವಲಿಂಗಪ್ಪ ಗಡಾದ, ಯಲವ್ವ ಛಲವಾದಿ, ಶಿವವ್ವ, ನಾಗವ್ವ, ನೀಲವ್ವ ಚಲವಾದಿ, ಮರಬಸಪ್ಪ, ಶಾರವ್ವ, ಬಸವರಾಜ, ಯಲ್ಲಪ್ಪ ಚಲವಾದಿ, ರೇಣುಕಪ್ಪ ಕಮ್ಮಾರ, ಸೀಮಣ್ಣ ಬನ್ನಿಮರದ, ಯಲ್ಲಪ್ಪ ಸೂಡಿ,ರೇಣುಕಪ್ಪ ಹರಿಜನ ಇದ್ದರು.