ಕುಕನೂರು : ಸಮೀಪದ ಗುದ್ನೇಪ್ಪನಮಠದಲ್ಲಿ ಬುಧವಾರ ಬಣವೆಗೆ ಬೆಂಕಿ ಬಿದ್ದು ಅಪಾರ ಹಾನಿಯಾಗಿದೆ.ವೀರುಪಾಕ್ಷಯ್ಯ ಸಂಗಯ್ಯ ಬ್ಯಾಳಿ ಅವರಿಗೆ ಸೇರಿದ ಬಣವೆಯಾಗಿದ್ದು, ಎರಡು ಟ್ರ್ಯಾಕ್ಟರ್ ನೆಲ್ಲುಹುಲ್ಲು, ನಾಲ್ಕು ಟ್ರ್ಯಾಕ್ಟರ್ ಸೇಂಗಾ ಹೊಟ್ಟು, ಮೂರು ಟ್ರ್ಯಾಕ್ಟರ್ ಜೋಳದ ಮೇವು ಹಾಗೂ ಎರಡು ಟ್ರ್ಯಾಕ್ಟರ್ ಕಡಲೆ ಹೊಟ್ಟು ಬೆಂಕಿಗೆ ಆಹುತಿಯಾಗಿದೆ.