ಟಿ.ಎಂ.ಹೊಸೂರು ಗೇಟ್ನಿಂದ ಮಲ್ಲೇಗೌಡನಕೊಪ್ಪಲುವರೆಗೆ ರಸ್ತೆ ಹದಗೆಟ್ಟಿದ್ದು, ಅಭಿವೃದ್ಧಿಪಡಿಸುವಂತೆ ಸ್ಥಳೀಯರು ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಸಿ.ಮರಿಯಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯ ದೇವರಾಜು, ಮನ್ಮುಲ್ ನಿರ್ದೇಶಕ ಬಿ.ಬೋರೇ ಗೌಡ, ಸಿದ್ದೇಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಆನಂದ್, ಉಪಾಧ್ಯಕ್ಷೆ ಶಕುಂತಲಾ, ಸದಸ್ಯರಾದ ಜಿ.ಪಿ. ಸತೀಶ್, ಧರ್ಮ ರಾಜು, ರಾಘವ, ಎನ್.ನಂಜೇಗೌಡ, ಮಂಗಳಗೌರಮ್ಮ, ಎಂಪಿಸಿಎಸ್ ಅಧ್ಯಕ್ಷ ಎಲ್.ಸ್ವಾಮಿ, ಕಾರ್ಯದರ್ಶಿ ಮಂಜು ಆರಾಧ್ಯ, ವಿಎಸ್ಎಸ್ಎನ್ ಮಾಜಿ ಅಧ್ಯಕ್ಷ ಸಿ.ಎಸ್. ಬಸವರಾಜು, ಸುರೇಶ್, ರೇವಣ್ಣ ಇದ್ದರು.