‘ಯಾರನ್ನೂ ಬಿಡದೆ, ಎಲ್ಲರೂ ಒಂದಾಗಿ ಕ್ಷಯ ರೋಗವನ್ನು ಕೊನೆಗಾಣಿಸೋಣ’ ಎನ್ನುವುದು 2017ರ ಘೋಷ ವಾಕ್ಯವಾಗಿದೆ. ಇದಕ್ಕೆ ತಕ್ಕಂತೆ ಸಂಬಂಧಿಸಿದ ಇಲಾಖೆಗಳು ಕಾರ್ಯನಿ ರ್ವಹಿಸಬೇಕು ಎಂದರು. ಜಿಲ್ಲಾ ಔಷಧಿ ನಿಯಂತ್ರಣಾಧಿಕಾರಿ ವೆಂಕಟೇಶ, ರವಿಂದ್ರಕುಮಾರ, ಪ್ರಶಾಂತ ಕಲ್ಮಠ, ಸುಭಾಷ ತಾಲೇಡಾ, ಗೋಂವಿಂದ ಕುಮಾರ ಇದ್ದರು.