ಹಿಂದುಳಿದ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಮೆಹ ಬೂಬ ಪಾಷಾ ಮಾತನಾಡಿ, ಜಿಲ್ಲೆಯಲ್ಲಿ ಹೆಚ್ಚಿನ ಹಿಂದುಳಿದ ಮತ್ತು ಅಲ್ಪ ಸಂಖ್ಯಾತರ ಶಾಲೆಗಳು ಮತ್ತು ಕಾಲೇಜ್ ಗಳು ಹಾಗೂ ವಸತಿ ನಿಲಯಗಳು ಹೊಂದಿವೆ ಎಂದರು.
ಪುರಸಭೆ ಅಧ್ಯಕ್ಷ ಶರಣಪ್ಪ ಗುಡ್ಡೊಡಗಿ, ಸದಸ್ಯರಾದ ಪಾಷಾ ಮಣೂರ, ಮುಖಂಡರಾದ ಪಪ್ಪು ಪಟೇಪ, ದೇವೆಂದ್ರ ಜಮಾದಾರ, ಶಂಕರ ಕಣ್ಣಿ, ಭೂ ಸೇನಾ ನಿಗಮದ ಅಧಿಕಾರಿ ಜಾಫರ್, ಸಮಾಜ ಕಲ್ಯಾಣ ಅಧಿಕಾರಿ ಎಸ್.ಎನ್.ಗಿಣ್ಣಿ ಇದ್ದರು.