ಸಿಪಿಐ ವಿ.ಎಸ್. ಹಿರೇಮಠ, ಪಿಎಸ್ಐ ದಾದಾವಲಿ ರಸ್ತೆ ತಡೆ ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿ ಕೆಳಲವರನ್ನು ಬಂಧಿಸಲಾಗಿದ್ದು, ಕ್ರಮ ಕೈಗೊಳ್ಳುವ ಭರವಸೆ ನೀಡಿದರು.ಪ್ರತಿಭಟನೆ ನೇತೃತ್ವವನ್ನು ಪಾಮಯ್ಯ ಮುರಾರಿ, ಎಚ್.ಬಿ. ಮುರಾರಿ, ಚಿನ್ನಪ್ಪ ಕಂದಳ್ಳಿ, ಹುಲಗಪ್ಪ ಕೆಸರಟ್ಟಿ, ಗ್ಯಾನಪ್ಪ ಕಟ್ಟಿಮನಿ, ಮಹಾದೇವ ರಾಂಪೂರ, ನಾಗಪ್ಪ ಈಚನಾಳ, ಶರಣಬಸವ ಗಿಬ್ಸ್, ಆಂಜನೇಯ ಭಂಡಾರಿ ಆಜಪ್ಪ ಕರಡಕಲ್, ದುರುಗಪ್ಪ ಅಗ್ರಹಾರ, ತಿಪ್ಪಣ್ಣ ಕರಡಕಲ್, ರಮೇಶ, ಉಮೇಶ ಹುನಕುಂಟಿಲಕ್ಕಪ್ಪ ನಾಗರಹಾಳ, ವೆಂಕಟೇಶ ಭಾಗವಹಿಸಿದ್ದರು.