ಸನ್ಮಾನ: ಕೊಣ್ಣೂರಿನ ರಮಜಾನಸಾಬ್ ಶಿರೋಳ, ಭೈರನಹಟ್ಟಿಯ ಇಮಾಮಸಾಬ್ ಅಗಸರ, ಸಿದ್ದಪ್ಪ ಹುಲಜೋಗಿ, ವೆಂಕಪ್ಪ ಹುಜರತ್ತಿ, ವೈ.ಐ. ಕುಂಬಾರ, ಪ್ರತಿಭಾವಂತ ವಿದ್ಯಾರ್ಥಿಗಳಾದ ಪ್ರೇಮಾ ಮ್ಯಾಗೇರಿ, ಮನಿಷಾ ಚೋಪ್ರಾ, ಪೂಜಾ ಸವದಿ, ವೆಂಕಪ್ಪ ಹುಜರತ್ತಿ, ಅನ್ನಪೂರ್ಣ ಕರಿಗಾರ, ಪವಿತ್ರಾ ಮಾಳಪ್ಪನವರನ್ನು ಸನ್ಮಾನಿಸಲಾಯಿತು.
ವಿ.ಆರ್.ಚಿಕ್ಕಮಠ ಸ್ವಾಗತಿಸಿದರು. ಚಿದಂಬರ ನಿಂಬರಗಿ ನಿರೂಪಿಸಿದರು.