ತಹ ಬ್ಯಾಂಕ್, ಖಾಸಗಿ ಹಣಕಾಸು ಸಂಸ್ಥೆಗಳು, ಮೈಕ್ರೋಫೈನಾನ್ಸ್ ವಿರುದ್ಧ ಕ್ರಮಕೈಗೊಳ್ಳಬೇಕು. ಅಕ್ರಮ –ಸಕ್ರಮದ ಅಡಿಯಲ್ಲಿ ಹೆಸ್ಕಾಂಗೆ ಹಣ ತುಂಬಿದ ರೈತರಿಗೆ ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ತುಂಗಾ ಮೇಲ್ದಂಡೆ ಯೋಜನೆಯ ಕಾಲುವೆ ಕಾಮಗಾರಿಗೆ ಜಮೀನು ಕೊಟ್ಟ ಹಾವೇರಿ ತಾಲ್ಲೂಕಿನ ಭರಡಿ ಗ್ರಾಮದ ರೈತರಿಗೆ ಕೂಡಲೇ ಪರಿಹಾರದ ಹಣ ವಿತರಿಸಬೇಕು’ ಎಂದು ಆಗ್ರಹಿಸಿದರು.ಮಂಜಣ್ಣ ಮುದಿಯಪ್ಪನವರ, ನಾಗರಾಜ ಮ ದೊಡ್ಡಕುರುಬರ, ಹಾಸೀಂ ಜಗಳೂರು, ಪರಮೇಶಪ್ಪ ಕಟ್ಟೆಕಾರ, ಪ್ರಬಣ್ಣ ರಾಗೇರ, ಜಗದೀಶ ಬಳ್ಳಾರಿ ಮತ್ತಿತರರು ಇದ್ದರು.