ಟಿಪ್ಪುಕ್ರಾಂತಿ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ದಸ್ತಗೀರ್ ಮುಲ್ಲಾತಂ ಮಾತನಾಡಿದರು.ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಡಾ. ಎಂ.ಜಿ. ಕಿತ್ತಲಿ, ಪಟ್ಟನ ಪಂಚಾಯ್ತಿ ಅಧ್ಯಕ್ಷ ಸದಾನಂದ ಮದಿ, ವ್ಯಾಪಾರಸ್ಥ ಮಲ್ಲಪ್ಪಜ್ಜ ಘಟ್ಟದ, ಬಿ.ಎಂ.ಡಾಂಗೆ, ನೀಲಕಪ್ಪ ಮಲ್ಲಾಡದ, ಎಸ್.ಡಿ. ಚಿಟಗುಬ್ಬಿ, ಯಾಸೀನ್ ಖಾಜಿ, ಹನಮಂತ ತಿಮ್ಮಾಪುರ, ಮುತ್ತಣ್ಣ ಗಾಜಿ, ರಮೇಶ ಚವ್ಹಾಣ ಉಪಸ್ಥಿತರಿದ್ದರು.