ಶ್ರೀಶೈಲಂ ತೆಲುಗು ವಿಶ್ವವಿದ್ಯಾಲ ಯದ ಡಾ.ಪಿ. ಚೆನ್ನಾರೆಡ್ಡಿ ಅಧ್ಯಕ್ಷತೆ ವಹಿಸಿದ್ದರು.ಭಾರತೀಯ ಪ್ರಾಚೀನ ವಿಜ್ಞಾನ ಮತ್ತು ಪುರಾತತ್ವ ಇಲಾಖೆಯ ಅಧ್ಯಕ್ಷ ಡಾ.ಟಿ. ಸತ್ಯಮೂರ್ತಿ, ಚೆನ್ನೈನ ಭಾರತೀಯ ಪ್ರಾಚ್ಯವಸ್ತು ವಿಜ್ಞಾನ ಪರಿ ಷ್ಠಾನದ ಅಧ್ಯಕ್ಷ ರವಿ ಶ್ಯಾಂ, ಸಮ್ಮೇಳನದ ಸ್ವಾಗತ ಸಮಿತಿಯ ಕಾರ್ಯದರ್ಶಿ ಕೆ. ಗಣೇಶ್ ರಾವ್, ಡಾ.ಎಂ.ಡಿ. ಸಂಪತ್ ಉಪಸ್ಥಿತರಿದ್ದರು.ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಎನ್.ನಾಗರಾಜ ಬಲ್ಲಾಳ್ ಸ್ವಾಗತಿ ಸಿದರು, ಪ್ರೊ. ಮುರುಗೇಶಿ ನಿರೂಪಿ ಸಿದರು.