ಪಂಚಾಯಿತಿಗೆ ಸರಿಯಾಗಿ ಹಾಜರಾಗುತ್ತಿಲ್ಲ’ ಎಂದು ಆರೋಪಿಸಿ ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕರಿಗೆ ಬುಧವಾರ ಗ್ರಾಮಸ್ಥರು ದೂರು ಸಲ್ಲಿಸಿದರು. ಮುಖಂಡರಾದ ಆನಂದ ಮೇಟಿ, ಶಿವಕುಮಾರ ನಾಗನಗೌಡ, ವೆಂಕಟೇಶ ಕಾರಬಾರಿ, ಶ್ರೀಶೈಲ ಗಾಣೀಗೇರ, ಬಸವರಾಜ ಬೇವಿನಗಿಡದ, ಬಸವರಾಜ ಬನ್ನಿಗೋಳ, ಪರಸಪ್ಪ ಬೇವಿನಗಿಡದ, ಮಲ್ಲಿಕಾರ್ಜುನ, ಯಲ್ಲಪ್ಪ, ರಮೇಶ ಭಾಗವಹಿದ್ದರು.