ಕೇರಳದ ಚೆಂಡೆ ವಾದ್ಯ, ಕೊಡಗಿನ ವಾಲಗ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಉತ್ಸವದ ಅಂಗವಾಗಿ ನೆರವೇರಿತು. ವಾರ್ಷಿಕೋತ್ಸವದ ಅಂಗವಾಗಿ ಅನ್ನಸಂತರ್ಪಣೆ ನಡೆಯಿತು. ರಾತ್ರಿ ವಿದ್ವಾನ್ ಸುಧೀರ್ರಾವ್ ಮತ್ತು ಸಂಗಡಿ ಗರಿಂದ ಭರತನಾಟ್ಯ ಪ್ರದರ್ಶನ, ನಂತರ ಆಕರ್ಷಕ ಸಿಡ್ಡಿಮದ್ದು ಪ್ರದರ್ಶನ ನಡೆಯಿತು.ದೇವಸ್ಥಾನದ ಪ್ರಮುಖರಾದ ಕಂಬೀ ರಂಡ ನಂಜಪ್ಪ ಹಾಗೂ ಕುಟುಂಬಸ್ಥರು ಸೇರಿದಂತೆ ಅನೇಕ ಪ್ರಮುಖರು ವಾರ್ಷಿಕ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.