ವೀರಗೋಟ್ ಅಡವಿಲಿಂಗ ಸ್ವಾಮಿ, ದೋರನಹಳ್ಳಿ ಮಹಾಂತೇಶ್ವರ ವೀರ ಮಹಾಂತ ಸ್ವಾಮಿ, ಶಿವಣ್ಣ ತಾತಾ, ಸಿದ್ದಣ್ಣ ತಾತಾ, ಸುಲ್ತಾನಪುರ ಶಂಭು ಸೋಮನಾಥ ಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ಶಾಸಕರಾದ ಕೆ.ಶಿವನಗೌಡ ನಾಯಕ, ಬಸವರಾಜ ಪಾಟೀಲ ಇಟಗಿ, ಜಿಲ್ಲಾ ಸಹಕಾರಿ ಬ್ಯಾಂಕ್ ನಿರ್ದೇಶಕ ರಾಜಶೇಖರ ನಾಯಕ, ಜಿಲ್ಲಾ ಪಂಚಾ ಯಿತಿ ಸದಸ್ಯರಾದ ಜಯಶ್ರೀ ಶರಣಗೌಡ, ವೆಂಕಟೇಶ ಪೂಜಾರಿ ಇದ್ದರು.ಸಾಮೂಹಿಕ ವಿವಾಹದಲ್ಲಿ 151 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟವು.