₹ 36 ಲಕ್ಷ ವೆಚ್ಚದಲ್ಲಿ ಬೋಡನಾಯಕದಿನ್ನಿ, ಶಿರೂರ, ಮುಚಖಂಡಿಯಲ್ಲಿ ಕೊಳವೆ ಬಾವಿಗಳನ್ನು ಕೊರೆಯಲಾಗುತ್ತಿದೆ. ಇದರ ಪ್ರಯೋಜನ ಪಡೆದುಕೊಂಡು ಆರ್ಥಿಕ ಹಾಗೂ ಸಾಮಾಜಿಕವಾಗಿ ಬೆಳವಣಿಗೆ ಸಾಧಿಸಬೇಕು ಎಂದು ಹೇಳಿದರು.ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಬಸವಂತಪ್ಪ ಮೇಟಿ, ಮುತ್ತಪ್ಪ ಹುಗ್ಗಿ, ಪ್ರಭು ಡೇರೆದ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸಿ.ವಿ.ಬಿದರೂರಮಠ, ಕಿರಿಯ ಎಂಜಿನಿಯರ್ ಡಿ.ವೈ.ಕೋಲ ಕರ, ಗುತ್ತಿಗೆದಾರ ಆರ್.ಬಿ.ಸಿದರಡ್ಡಿ, ಮಡಿವಾಳಗೌಡ ಬಿರಾದಾರ ಹಾಜರಿದ್ದರು.