<p><strong>ಚಿಕ್ಕಮಗಳೂರು: </strong>ನಗರ ಹಾಗೂ ಸುತ್ತಮುತ್ತ ಭಾಗದಲ್ಲಿ ಶುಕ್ರವಾರ ಮಧ್ಯಾಹ್ನ ಅರ್ಧ ತಾಸು ಗುಡುಗು, ಸಿಡಿಲು ಸಹಿತ ಜೋರು ಮಳೆ ಸುರಿಯಿತು.</p>.<p>ಮಧ್ಯಾಹ್ನ ಸುಮಾರು 1.40ಕ್ಕೆ ಆರಂಭವಾದ ಮಳೆ 2.10ರವರೆಗೂ ಆರ್ಭಟಿಸಿತು. ಬೆಳಿಗ್ಗೆಯಿಂದಲೂ ಮೋಡ ಕವಿದ ವಾತಾವರಣ ಇತ್ತು.</p>.<p><strong>ಮಳೆ ಸುರಿಯುತ್ತಿದ್ದಾಗ ಎಂ.ಜಿ.ರಸ್ತೆಯಲ್ಲಿ ಯುವತಿ ಛತ್ರಿ ಹಿಡಿದು ನಡೆದು ಹೋಗಿದ್ದು ಹೀಗೆ.</strong></p>.<p>ಮಳೆಯ ಅಬ್ಬರಕ್ಕೆ ರಸ್ತೆ ತುಂಬಾ ಕ್ಷಣ ಮಾತ್ರದಲ್ಲಿ ಮಳೆ ನೀರು ಹರಿಯಿತು. ಬಿಸಿಲ ಝಳಕ್ಕೆ ಕಾದಿದ್ದ ನೆಲವೂ ಮಳೆಗೆ ಕೊಂಚ ತಂಪಾಗಿದೆ.</p>.<p>ಮಳೆ ಕೊರತೆಯಿಂದ ಕಾಫಿ ತೋಟಗಳು ಒಣಗಿ ನಿಂತಿವೆ. ಉತ್ತಮ ಮುಂಗಾರಿನ ನಿರೀಕ್ಷೆಯಲ್ಲಿ ಜನರಿದ್ದಾರೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಚಿಕ್ಕಮಗಳೂರು: </strong>ನಗರ ಹಾಗೂ ಸುತ್ತಮುತ್ತ ಭಾಗದಲ್ಲಿ ಶುಕ್ರವಾರ ಮಧ್ಯಾಹ್ನ ಅರ್ಧ ತಾಸು ಗುಡುಗು, ಸಿಡಿಲು ಸಹಿತ ಜೋರು ಮಳೆ ಸುರಿಯಿತು.</p>.<p>ಮಧ್ಯಾಹ್ನ ಸುಮಾರು 1.40ಕ್ಕೆ ಆರಂಭವಾದ ಮಳೆ 2.10ರವರೆಗೂ ಆರ್ಭಟಿಸಿತು. ಬೆಳಿಗ್ಗೆಯಿಂದಲೂ ಮೋಡ ಕವಿದ ವಾತಾವರಣ ಇತ್ತು.</p>.<p><strong>ಮಳೆ ಸುರಿಯುತ್ತಿದ್ದಾಗ ಎಂ.ಜಿ.ರಸ್ತೆಯಲ್ಲಿ ಯುವತಿ ಛತ್ರಿ ಹಿಡಿದು ನಡೆದು ಹೋಗಿದ್ದು ಹೀಗೆ.</strong></p>.<p>ಮಳೆಯ ಅಬ್ಬರಕ್ಕೆ ರಸ್ತೆ ತುಂಬಾ ಕ್ಷಣ ಮಾತ್ರದಲ್ಲಿ ಮಳೆ ನೀರು ಹರಿಯಿತು. ಬಿಸಿಲ ಝಳಕ್ಕೆ ಕಾದಿದ್ದ ನೆಲವೂ ಮಳೆಗೆ ಕೊಂಚ ತಂಪಾಗಿದೆ.</p>.<p>ಮಳೆ ಕೊರತೆಯಿಂದ ಕಾಫಿ ತೋಟಗಳು ಒಣಗಿ ನಿಂತಿವೆ. ಉತ್ತಮ ಮುಂಗಾರಿನ ನಿರೀಕ್ಷೆಯಲ್ಲಿ ಜನರಿದ್ದಾರೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>