ರೈತರ ಸಮಸ್ಯೆ ಆಲಿಸಿದ ತಹಶೀಲ್ದಾರ್ ಸಿ.ಎಸ್.ಕುಲಕರ್ಣಿ, ಕಾಲುವೆ ನೀರು ಬಾಣಂತಿಕೋಡಿವರೆಗೆ ತಲುಪಿದ್ದು, ಮುಂದಿನ ಗ್ರಾಮಗಳಿಗೂ ತಲುಪಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.ಮುಖಂಡರಾದ ವರ್ಧಮಾನ ಸದಲಗೆ, ಬಾಬು ಬಾಳಿಕಾಯಿ, ನಾರಾಯಣ ಮಾಳಿ, ಸುರೇಶ ಕೋಟೆ, ಅಬ್ದುಲ್ ಖಾನಾಪುರೆ, ಮುಜಾವರ್ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.