ಜಿಲ್ಲಾ ಸಾವಯವ ಸಮನ್ವಯಾಧಿ ಕಾರಿ ಶ್ರೀಧರ, ಕೃಷಿ ಇಲಾಖೆ ಅಧಿಕಾರಿ ವಿಜಯಕುಮಾರ, ಚೈತನ್ಯ ಸಾವಯವ ಕೃಷಿಕರ ಸಂಘದ ಅಧ್ಯಕ್ಷ ಜೀನ್ನಪ್ಪ ವರೂರ, ಹೊಸಪೇಟೆ ವಾಹಿನಿ ಅಭಿವೃದ್ಧಿ ಸಂಸ್ಥೆ ಕಾರ್ಯದರ್ಶಿ ಕೆ.ಶಿವಕುಮಾರ, ಪ್ರಗತಿಪರ ರೈತರಾದ ಸಿ.ಡಿ.ಪಾಟೀಲ, ಮಹಾವೀರ ಕೋಳೂರ, ಓಂಕಾರಗೌಡ ಮತ್ತಿತರರು ಇದ್ದರು. ಶಿವರಾಜ ಕಟ್ಟಿ ನಿರೂಪಿಸಿದರು.