ವಿರಾಜಪೇಟೆ: ಸಮೀಪದ ಅಮ್ಮತ್ತಿ ಕಾವಡಿಯಲ್ಲಿ ನಡೆದ ಮುಕ್ತ ರ್್ಯಾಲಿಯಲ್ಲಿ ತಮಿಳುನಾಡು, ಕೇರಳ ಸೇರಿದಂತೆ ವಿವಿಧ ರಾಜ್ಯಗಳ ಪಟುಗಳು ಭಾಗವಹಿಸಿದ್ದರು.
1400 ಸಿಸಿ ವಿಭಾಗದಲ್ಲಿ ಮೋಹಿನ್ ಪಾಷಾ ಮೊದಲ ಸ್ಥಾನ ಪಡೆದರೆ, ಮೊಹಮದ್ ಸಾಹಿಲ್ ದ್ವಿತೀಯ ಹಾಗೂ ಹರ್ಷ ನಟರಾಜ್ ತೃತೀಯ ಸ್ಥಾನ ಪಡೆದರು.600 ಸಿಸಿ ವಿಭಾಗದಲ್ಲಿ ಧರ್ಮ ಚಂದ್ರಶೇಖರ್ ಪ್ರಥಮ, ವಿಕ್ರಂ ಗೌಡ ದ್ವಿತೀಯ ಹಾಗೂ ವಿಶಾಲ್ ರಾಜ್ ತೃತೀಯ ಸ್ಥಾನ ಪಡೆದರು.