ಹೇಮಂತ್ ಕುಮಾರ್, ಮಿಲಿಟರಿ ಹೋಟೆಲ್ ಮಾಲೀಕ ರಮೇಶ್, ಆರ್ಗ್ಯಾನಿಕ್ ಮಧುಚಂದನ್, ಚಂದಗಾಲು ಅಭಿಷೇಕ್, ಹಲ್ಲೇಗೆರೆ ಗ್ರಾಮಲೆಕ್ಕಾಧಿಕಾರಿ ಶ್ರೀಕಾಂತ್, ನಾಡಕಚೇರಿ ಉಪ ತಹಶೀಲ್ದಾರ್ ಮಂಚಯ್ಯ, ಕಂದಾಯ ನಿರೀಕ್ಷಕ ಶಂಕರ್, ಪಿಡಿಒ ನವೀನ್, ಟಿ. ದೊಡ್ಡಿ ಸತೀಶ್, ಬ್ಯಾಂಕ್ ಹನುಮಂತಯ್ಯ ದೇಣಿಗೆ ನೀಡಿದರು. ತಾಲ್ಲೂಕು ಪಂಚಾಯಿತಿ ಸದಸ್ಯರಾದ ರಾಜೇಶ್ವರಿ ಅಂದಾನಿ ಗೌಡ, ಮಂಜೇಗೌಡ, ಗ್ರಾಮ ಪಂಚಾಯಿತಿ ಸದಸ್ಯ ದೇವರಾಜು, ಮಾಜಿ ಅಧ್ಯಕ್ಷ ಸಿದ್ದೇಗೌಡ, ರೈತರ ಸೊಸೈಟಿ ಮಾಜಿ ಅಧ್ಯಕ್ಷ ಎ.ಎಸ್. ದೇವರಾಜು, ಮುಖಂಡರಾದ ಕರೀಗೌಡ, ದ್ಯಾಪಸಂದ್ರ ಶಂಕರಲಿಂಗೇಗೌಡ ಇದ್ದರು.