ಪಂಚವಳ್ಳಿ ಗ್ರಾ.ಪಂ ಅಧ್ಯಕ್ಷೆ ಕವಿತಾ, ಕಾರ್ಮಿಕ ನಿರೀಕ್ಷಕ ಕೆ.ಪಿ.ಅರುಣ್ ಕುಮಾರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಪ್ಪ, ಆರೋಗ್ಯ ಇಲಾಖೆ ನಿರೀಕ್ಷಕ ಪ್ರಕಾಶ್, ಶಿಕ್ಷಣ ಇಲಾಖೆಯ ಇಸಿಒ ಯೋಗರಾಜ್, ಅರಣ್ಯ ರಕ್ಷಕ ಎಚ್.ಎಸ್.ಸಿದ್ದರಾಜು, ವಕೀಲರ ಸಂಘದ ಪದಾಧಿಕಾರಿಗಳಾದ ಎಂ.ಜೆ.ಸ್ವಾಮಿ, ರಾಜಣ್ಣ, ಪಿಡಿಒ ವೀರಭದ್ರ ಇತರರು ಹಾಜರಿದ್ದರು.