ಹಳ್ಳದ ಸೇತುವೆಗೆ ಸಣ್ಣ ನಿರಾವರಿ ಇಲಾಖೆಯವರು ಬಾಂದಾರ ಕಮ್ ಸೇತುವೆ ನಿರ್ಮಿಸಿದ್ದಾರೆ ಎಂದು ತಿಳಿದು ಬಂದಿದೆ.ವಿಧಾನಪರಿಷತ್ ಸದಸ್ಯ ವಿವೇಕರಾವ ಪಾಟೀಲರು ಈ ಬಗ್ಗೆ ಸೇತುವೆ ನಿರ್ಮಾಣಕ್ಕಾಗಿ ಅಂದಾಜ ಪತ್ರಿಕೆ ತಯಾರಿಸಲು ಸೂಚಿಸಿದ್ದಾರೆ ಎಂದು ಅವರು ತಿಳಿಸಿದರು.ಗೋವಿಂದ ಕುಲಗುಡೆ, ಅಜ್ಜಪ್ಪ ಕುಲಗುಡೆ, ಮಹೇಶ ಕುಲಗುಡೆ, ಶಂಕರ ಮೇತ್ರಿ, ದುಂಡಪ್ಪ ಮೆತ್ರಿ, ಶಿವಲಿಂಗ ಮೇತ್ರಿ, ರತ್ನಪ್ಪ ಕುಲಗುಡೆ, ಮಹವೀರ ಬಂತೆ ಪಾಲ್ಗೊಂಡಿದ್ದರು.