‘ಬಿ.ಎಚ್.ರಸ್ತೆ ವಿಸ್ತರಣೆ ಮಾಡುವ ಪ್ರಸ್ತಾವ ಸಧ್ಯಕ್ಕೆ ಇಲ್ಲ. ಆದ್ದರಿಂದ ರಸ್ತೆ ಬದಿ ವ್ಯಾಪಾರಸ್ಥರು ಹಾಗೂ ಸ್ವಂತ ಕಟ್ಟಡ ಮಾಲೀಕರು ಆತಂಕ ಪಡುವ ಆಗತ್ಯವಿಲ್ಲ’ ಎಂದು ಹೇಳಿದರು. ನಗರಸಭೆ ಅಧ್ಯಕ್ಷ ಎಂ.ಸಮೀವುಲ್ಲಾ, ಮಾಜಿ ಅಧ್ಯಕ್ಷ ಮೋಹನ್ ಕುಮಾರ್, ನಗರಸಭೆ ಸದಸ್ಯರಾದ ರಂಗನಾಥ್, ಬಾಲಮುರುಗನ್, ಬಬ್ರುವಾಹನ, ಸುರೇಶ್, ಹೆದ್ದಾರಿ ಇಲಾಖೆ ಎಂಜಿನಿಯರ್ ನಟೇಶ್ ಉಪಸ್ಥಿತರಿದ್ದರು.