ವಿಜಯಪುರ: ‘ವಿಜಯಪುರದ ಜನರು ಹನಿ ನೀರಿಗಾಗಿ ಹಾಹಾಕಾರ ಪಡುತ್ತಿದ್ದಾರೆ. ಅಹೋರಾತ್ರಿ ನೀರಿನದ್ದೇ ಜಪ ಮಾಡ್ತ್ವಾರೆ. ನೆರೆಯ ಸೊಲ್ಲಾಪುರ ಮೇಯರ್ ಮಹಾರಾಷ್ಟ್ರ ಮುಖ್ಯಮಂತ್ರಿ ಭೇಟಿ ಮಾಡಿ ನಮ್ಮಿಂದಲೇ ನೀರು ಬಿಡಿಸ್ಕೊಂಡ್ವರೆ... ನಮ್ಮ ನಗರ ಶಾಸಕ್ರು ನಿದ್ದೆ ಮಾಡಕತ್ಯ್ವಾರೆ. ಪೊಲೀಸ್ ಠಾಣೆಗಳಿಗೆ ದೂರು ನೀಡಿದರೂ ಪ್ರಯೋಜನವಾದಂಗಿಲ್ಲ. ಜರಾ ನೀವಾದ್ರೂ ಸ್ಟ್ರಾಂಗ್ ಆಗ್ರೀ ಮೇಡಂ, ನಮ್ಮ ಜನರ ನೀರಿನ ಸಮಸ್ಯೆ ಬಗೆಹರಿಸಿ...’