ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರಗುಂದ: ತಂಪೆರೆದ ಮಳೆ

Last Updated 15 ಮೇ 2017, 6:01 IST
ಅಕ್ಷರ ಗಾತ್ರ

ನರಗುಂದ:  ಬಿಸಿಲಿನಿಂದ ಬಸವಳಿದಿದ್ದ   ತಾಲ್ಲೂಕಿನ ಜನರಿಗೆ ಭಾನುವಾರ ಸುಮಾರು 30 ನಿಮಿಷ ಜೋರಾಗಿ  ಸುರಿದ ಮಳೆಯಿಂದ ತಂಪಾಯಿತು. ರೈತರು ಮೋಡದತ್ತ ಮುಖ ಮಾಡುತ್ತಿರುವಾಗ ಈ ಮಳೆ ಕೊಂಚ ಸಮಾಧಾನ ತಂದಿದೆ.

ಆದರೆ ಹೆಚ್ಚಿನ ರೀತಿಯಲ್ಲಿ ಮುಂಗಾರು ಮಳೆ ಅವಶ್ಯ ವಿದೆ. ಹೊಲ ಹದ ಮಾಡಲು ಅನು ಕೂಲಕರ ಮಳೆ  ಬಿದ್ದರೆ ಮುಂದಿನ ದಿನಗಳಲ್ಲಿ ಬಿತ್ತನೆಗೆ ಅನುಕೂಲವಾಗು ತ್ತದೆ ಎಂದು  ರೈತರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT