ಶಾಸಕ ಜಿ. ರಾಮಕೃಷ್ಣ, ಕರ್ನಾಟಕ ತೊಗರಿ ಮಂಡಳಿ ಅಧ್ಯಕ್ಷ ಭಾಗಣಗೌಡ ಪಾಟೀಲ ಸಂಕನೂರ, ಜಿಲ್ಲಾ ಪಂಚಾಯಿತಿ ಸದಸ್ಯರಾದ ವಿಜಯಲಕ್ಷ್ಮಿ ಎಂ. ರಾಗಿ, ಶರಣಗೌಡ ಡಿ. ಪಾಟೀಲ, ಬಸವರಾಜ ವರನಾಳ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಪಾರ್ವತಿಬಾಯಿ ವಿ. ಮಹಾಗಾಂವ, ಲಕ್ಕಪತಿ ಎಸ್. ಸಿಂಗೆ, ಲೋಕನಾಥ ಸಿ. ಸಜ್ಜನ್, ಕಮಲಾನಗರ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿದ್ರಾಮಪ್ಪ ಸಿ. ಜಂಗೆ ಇದ್ದರು.