ಶಿಕ್ಷಕಿಯನ್ನು ವರ್ಗಾವಣೆ ಗೊಳಿಸು ವಂತೆ ಗ್ರಾಮಸ್ಥರು ಕಳೆದ ಸೋಮವಾರ (ಮೇ 8) ಶಾಲೆಗೆ ಬೀಗಹಾಕಿ ಪ್ರತಿಭಟಿಸಿದ್ದರು.ಶಿಕ್ಷಣ ಇಲಾಖೆಯ ಅಧಿಕಾರಿ ಸೈಫ್ಸ್ ಸಾಬ್, ಚೆನ್ನಪ್ಪ ಕಾಶಿರಾಜ, ಭೀಮರಾಯ ಹುಣಸಿಗಿಡ, ಮಾನಯ್ಯ ಪಡದಳ್ಳಿ, ನಾಗರಾಜ ಗುತ್ತೆದಾರ, ಭಾಷುಮಿಯಾ, ಹಣಮಂತರಾಯ, ಮಂಜುನಾಥ ಗುಡಗುಂಟಿ, ಮಂಜು ನಾಥ, ರಾಮರಾಜ ನಾಯಕಇದ್ದರು.