ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರಿ ನಿರ್ದೇಶಕ ಜಯಾನಂದ ಜಾಧವ ಅಧ್ಯಕ್ಷತೆ ವಹಿಸಿದ್ದರು. ಚಿಕ್ಕೋಡಿ ಉಪವಿಭಾಗ ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಂ. ಬಿ. ಪೂಜಾರ ಮಾತನಾಡಿದರು.ಉಪನ್ಯಾಸಕ ಬಿ.ವಿ. ರವೀಂದ್ರನಾಥ್, ಆದಾಯ ತೆರಿಗೆ ಇಲಾಖೆಯ ಅಧಿಕಾರಿ ವಿ.ಕೆ. ಪಿಸೆ, ಪಿ. ಬಿ. ದೇಸಾಯಿ, ಕರ್ನಾಟಕ ರಾಜ್ಯ ಸೌಹಾರ್ದ ಸಹಕಾರಿ ಸಹಪ್ರಧಾನ ವ್ಯವಸ್ಥಾಪಕ ರಘುನಂದನ್ ಕೆ. ಉಪಸ್ಥಿತರಿದ್ದರು.ರಿಜನಲ್ ಮ್ಯಾನೇಜರ ಜಿ.ಎಸ್. ಟೋಪಣ್ಣನವರ ಸ್ವಾಗತಿಸಿದರು. ಓಂಕಾರ ಧರಣಿ ಕಾರ್ಯಕ್ರಮ ನಿರೂಪಿಸಿದರು. ಗಂಗಾರಾಮ ಕೋಳಾಪ್ಟೇ ವಂದಿಸಿದರು.