ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಶರಣೇಗೌಡ, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಖಾಜಿಮಲಿಕ್ ವಕೀಲ, ಕೊಪ್ಪಳ ಲೋಕಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುರ್ತುಜಾ ಹುಸೇನ್, ನಗರಸಭೆ ಸದಸ್ಯ ನಬಿಸಾಬ, ಮುಖಂಡರಾದ ಪಂಪನ ಗೌಡ ಎಲೆಕೂಡ್ಲಿಗಿ, ಆರ್.ಸಿ.ಪಾಟೀಲ್, ಸೋಮನಗೌಡ ಬಾದರ್ಲಿ, ಮಲ್ಲಿಕಾರ್ಜುನ ಹಟ್ಟಿ, ಆನಂದ ರಾಯ ಬಾಗಿ, ಅಲ್ಲಮ ಪೂಜಾರಿ, ನನ್ನುಸಾಬ ಮೇಸ್ತ್ರಿ, ಬಸವರಾಜ ಮುರಾರಿ, ಹನುಮೇಶ ದಾಸರ್, ಮಹ್ಮದ್ ಖದೀರ್, ಲಿಂಗಾಧರ್ ಇದ್ದರು.