32 ದಿನದಲ್ಲಿ ₹14.23 ಲಕ್ಷ ಸಂಗ್ರಹವಾಗಿದ್ದು, ₹6,840 ಮೌಲ್ಯದ ಚಿನ್ನ–ಬೆಳ್ಳಿ ಪದಾರ್ಥಗಳು ಅದರಲ್ಲಿ ಇದ್ದವು. ಟ್ರಸ್ಟ್ ಅಧ್ಯಕ್ಷ ಧರಣೇಂದ್ರ ಜವಳಿ, ಉಪಾಧ್ಯಕ್ಷರಾದ ಜ್ಯೋತಿ ಸಾಲಿಮಠ, ಗೌರವ ಕಾರ್ಯದರ್ಶಿ ಎಸ್.ಜಿ. ಗೀತಾ, ಹಣಕಾಸು ಉಪ ಸಮಿತಿ ಕಾರ್ಯಾಧ್ಯಕ್ಷ ವೈ.ಎ. ದೊಡ್ಡಮನಿ, ಧರ್ಮದರ್ಶಿ ಎನ್.ಟಿ. ಮೆಹರವಾಡೆ, ಮಹೇಂದ್ರ ಸಿಂಘಿ, ವಾಸುದೇವ ಸಿದ್ದಪ್ಪ ಘೋಡಕೆ ಇದ್ದರು.