ಕರ್ನಾಟಕ ರೈತ ಸಂಘದ ಅಧ್ಯಕ್ಷ ಹೇಮರಾಜ, ಪ್ರಭಾರ ಪಿಎಸ್ಐ ಶಾಂತಪ್ಪ ಮಾತನಾಡಿದರು. ಸಂಘಟನೆ ಸ್ಥಳೀಯ ಘಟಕದ ಅಧ್ಯಕ್ಷ ಹುಸೇನಪೀರಸಾಬ ಮುದಗಲ್, ಪ್ರಮುಖರಾದ ಮಂಜುನಾಥ ಸಿಂಗ್ರಿ, ನಾಗರಾಜ ಜಂತಗಲ್, ಕೆ. ಸುಭಾಸ, ಜಗದೀಶ, ಶರಣಪ್ಪ ಅರಳಹಳ್ಳಿ, ಲೋಕನಗೌಡ ಪೊಲೀಸ್ ಪಾಟೀಲ, ನಾಗರಾಜ ಲಕ್ಕುಂಪುರ, ಯಲ್ಲಪ್ಪ ಸಿಂಗ್ರಿ, ಭದ್ರಪ್ಪ, ಸಿದ್ದಣ್ಣ , ಈರಣ್ಣ ದೇಸಾಯಿ, ಈರಣ್ಣ ಆಗೋಲಿ ಇದ್ದರು. ಗ್ರಾಮದ ದುರಗಮ್ಮ ದೇವಸ್ಥಾನದಿಂದ ಗ್ರಾಮ ಪಂಚಾಯಿತಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು.